ವಿಜಯಪೂರ ; ಚನ್ನಬಸು ಮಹಾದೇವಪ್ಪಾ ಆಳಗಿ ೨೮ ಎಂಬ ಮೃತ ದುರ್ದೈವಿ, ಧರ್ಮಸ್ಥಳ ಸಂಘದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹುಡುಗ, ಇತ ಬಸವನ ಬಾಗೇವಾಡಿಯ ನಿವಾಸಿ.
ವಾರ್ಡ -೧೭ ಬಾಗವಾನ ನಗರದಲ್ಲಿ ರೂಮ್ ಮಾಡಿಕೊಂಡು ಸಿದ್ದಪ್ಪ ಅಂಜುಟಗಿ ಎಂಬವರ ಮನೆಯಲ್ಲಿ ಬಾಡಿಗೆ ಇದ್ದ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಇಂಡಿ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.
ವರದಿ ; ಬಿ.ಎಸ್.ಹೊಸುರ
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ