ವಿಜಯಪೂರ: ಇಂಡಿ ತಾಲುಕಿನ ಸಮಗ್ರ ನೀರಾವರಿಯಾಗಬೆಕೇಂದು ಒತ್ತಾಹಿಸಿ ೧೧ನೇಯ ದಿನದ ಧರಣಿ ಸತ್ಯಾಗ್ರಹದಲ್ಲಿ ರೈತರ ರಕ್ತದಿಂದ ಬರೆದ ಮನವಿ ಪತ್ರವನ್ನು ನೀರಾವರಿ ಸಚಿವರಾದ ಗೋವಿಂದ ಕಾರಜೋಳ ಅವರಿಗೆ ಕಳುಹಿಸಿದ್ದಾರೆ.
೧) ಆಲಮಟ್ಟಿ ಆಣಿಕಟ್ಟಿನ ನೀರಿನ ಮಟ್ಟ ೫೧೯ ರಿಂದ ೫೨೪ ಕ್ಕೆ ಏರಿಕೆ ಮಾಡಬೇಕು
೨)ಗತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಬೇಕು
೩) ತಾಲೂಕಿನ ಎಲ್ಲ ಕೆರೆಗಳ ತುಂಬಿಸಬೇಕು
೪) ಚಿಮ್ಮಲಗಿ ಎಳನೀರಾವರಿ ಕೂಡಲೇ ಜಾರಿಯಾಗಬೇಕು
೫) ಇಂದಿನ ಕೃಷ್ಣ ಬ್ಟಾçಂಚ್ ಉಪಕಾಲುವೆ ದುರಸ್ಥಿ ಕಾಮಗಾರಿ ಬೇಗನೆಯಾಗಬೇಕು
೬)ರೇವಣ್ಣ ಸಿದ್ದೇಶ್ವರ ಏತ ನೀರಾವರಿ ಕಾಮಗಾರಿ ಬೇಗನೆಯಾಗಬೇಕು
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ