ವಿಜಯಪೂರ :ವಿಜಯಪೂರ ಜಿಲ್ಲೆಯ ಸಿಂದಗಿ ತಾಲೂಕಿನ ತೊಂಟಾಪೂರ ಗ್ರಾಮದ ರೈತ ಮಾಳಪ್ಪ ನಿಂಬಣ್ಣ ಪೂಜಾರಿ ಇವರಿಗೆ ಸೇರಿದ ಹೊಲದಲ್ಲಿ ಭೂಮಿ ಹದ ಹರಗಿದ ಎತ್ತುಗಳು ೧೦ ಘಂಟೆಯಲ್ಲಿ ೧೫ ಎಕರೆ ಭೂಮಿ ಹದ(ಹರಗಿ) ಸಾಧನೆ ಮಾಡಿವೆ. ಸಾಧನೆ ಮಾಡಿದ ಎತ್ತುಗಳನ್ನು ಊರಿನ ಗುರು ಹಿರಿಯರು ಕೂಡಿ ಎತ್ತುಗಳಿಗೆ ಬಣ್ಣ ಎರಚಿ ಗ್ರಾಮದ ಪ್ರಮುಖ ಬಿದಿ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.
ಈ ಎತ್ತುಗಳು ಮಾಡಿದ ಸಾಧನೆಗೆ ಊರಿನ ಜನರು ಹರ್ಷವನ್ನು ವ್ಯಕ್ತಪಡಿಸಿದರು.
ವರದಿ ಬಿ ಎಸ್ ಹೊಸೂರ
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ