ಹೊನ್ನಾವರ: ಮೂಡಬಿದರೆಯಲ್ಲಿ ನಡೆದ ಆಲ್ ಇಂಡಿಯಾ ಕರಾಟೆ ಚಾಂಪಿಯನ್ ಸ್ಪರ್ಧೆಯಲ್ಲಿ ಹೊನ್ನಾವರದ ಮೂಡಗಣಪತಿ ಕರಾಟೆ ಪಟುಗಳು ಭಾಗವಹಿಸಿ ರುತ್ವಿಕ್ ಮೇಸ್ತ -1 ಚಿನ್ನ, ಮತ್ತು 1 ಬೆಳ್ಳಿ , ಭರತ್ ನಾಯ್ಕ – 2 ಕಂಚು ಅನಿರುದ್ದ – 2 ಕಂಚು , ಧ್ರುವ್ – 2 ಕಂಚು ಪದಕ ಗೆದ್ದಿದ್ದಾರೆ. ಇವರಿಗೆ ಪ್ರಭಾಕರ ಗೌಡ ಕರಾಟೆ ತರಬೇತಿ ನೀಡಿದ್ದಾರೆ.. ಪಾಲಕರು ಮತ್ತು ಹಿತೈಷಿಗಳು ಅಭಿನಂದಿಸಿರುತ್ತಾರೆ
More Stories
ಖಾಸಗಿ ಬಸ್ ಪಲ್ಟಿಯಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯ, ೨ ಸಾವು
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ