ಹೊನ್ನಾವರ ; ಚಿಂತಕ, ಹೋರಾಟಗಾರ ಡಾ. ವಿಠ್ಠಲ ಭಂಡಾರಿ ಕೋವಿಡ ಗೆ ಬಲಿಯಾಗಿದ್ದಾರೆ. ಅವರು ಕ್ರೂರ ಕೋರೋನಾ ಕಪಿ ಮುಷ್ಟಿ ಗೆ ಸಿಲುಕಿ ಶಿವಮೊಗ್ಗ ಕೊನೆ ಉಸಿರೆಳೆದರು.
ಹೊನ್ನಾವರ ತಾಲೂಕಿನ ಕೆರೆಕೋಣ ಗ್ರಾಮದ ನಾಡಿನ ಹಿರಿಯ ಸಾಹಿತಿ ದಿ. ಡಾ. ಆರ್.ವಿ ಭಂಡಾರಿ ಅವರ ಒಬ್ಬನೇ ಮಗನಾಗಿದ್ದ ಅವರು ಹೋರಾಟವನ್ನೇ ಉಸಿರಾಗಿಸಿಕೊಂಡು ಅಸಹಾಯಕರ ಧ್ವನಿಗೆ ಧ್ವನಿಯಾಗಿದ್ದರು.
ಸಿದ್ದಾಪುರ ಎಂ.ಜಿ.ಸಿ. ಕಾಲೇಜಿನಲ್ಲಿ ಕನ್ನಡ ವಿಭಾಗದಸಲ್ಲಿಸುತ್ತಿದ್ದ ಅವರು ಇನ್ನು ನೆನಪು ಮಾತ್ರ.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ