April 26, 2024

Bhavana Tv

Its Your Channel

ಚಿಂತಕ, ಹೋರಾಟಗಾರ ಡಾ. ವಿಠ್ಠಲ ಭಂಡಾರಿ ಕೋವಿಡ ಗೆ ಬಲಿ

ಹೊನ್ನಾವರ ; ಚಿಂತಕ, ಹೋರಾಟಗಾರ ಡಾ. ವಿಠ್ಠಲ ಭಂಡಾರಿ ಕೋವಿಡ ಗೆ ಬಲಿಯಾಗಿದ್ದಾರೆ. ಅವರು ಕ್ರೂರ ಕೋರೋನಾ ಕಪಿ ಮುಷ್ಟಿ ಗೆ ಸಿಲುಕಿ ಶಿವಮೊಗ್ಗ ಕೊನೆ ಉಸಿರೆಳೆದರು.‌
ಹೊನ್ನಾವರ ತಾಲೂಕಿನ ಕೆರೆಕೋಣ ಗ್ರಾಮದ ನಾಡಿನ ಹಿರಿಯ ಸಾಹಿತಿ ದಿ. ಡಾ. ಆರ್.ವಿ ಭಂಡಾರಿ ಅವರ ಒಬ್ಬನೇ ಮಗನಾಗಿದ್ದ ಅವರು ಹೋರಾಟವನ್ನೇ ಉಸಿರಾಗಿಸಿಕೊಂಡು ಅಸಹಾಯಕರ ಧ್ವನಿಗೆ ಧ್ವನಿಯಾಗಿದ್ದರು.
ಸಿದ್ದಾಪುರ ಎಂ.ಜಿ.ಸಿ. ಕಾಲೇಜಿನಲ್ಲಿ ಕನ್ನಡ ವಿಭಾಗದಸಲ್ಲಿಸುತ್ತಿದ್ದ ಅವರು ಇನ್ನು ನೆನಪು ಮಾತ್ರ.

error: