ಬಾಗಲಕೋಟೆ ; ಶ್ರೀ ಸಂಗಮೇಶ್ವರ ಪದವಿ ಪೂರ್ವ ಕಾಲೇಜ್ ಕೂಡ ಸಂಗಮದಲ್ಲಿ ಎನ ಎಸ್ ಎಸ್ ವಾರ್ಷಿಕ ಶಿಬಿರದ ಉದ್ಘಾಟನೆಯನ್ನು ಶ್ರೀ ಶ್ರೀ ಶ್ರೀ ಅಭಿನಯ ಜಾತವೇಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಸಾರಂಗಮಠ ಇವರು ತಮ್ಮ ಅಮೃತ ಹಸ್ತದಿಂದ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಿದ್ಯಾರ್ಥಿಗಳು ಇಂಥ ರಾಷ್ಟ್ರೀಯ ಸೇವಾ ಯೋಜನೆಗಳಲ್ಲಿ ಭಾಗವಹಿಸುವುದರ ಮೂಲಕ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು ಶಾಂತಿ ಶಿಕ್ಷಣ ಯೋಗ ಜ್ಞಾನ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನದಲ್ಲಿ ತಮ್ಮ ಒಂದು ಗುರಿಯನ್ನು ತಲುಪಲಿಕ್ಕೆ ಎನ್ ಎಸ್ ಎಸ್ ಶಿಭಿರವು ತುಂಬಾ ಸಹಕಾರಿಯಾಗಲಿ ಎಂದು ಹೇಳಿದರು,
ಮುಖ್ಯ ಅತಿಥಿಗಳಾಗಿ ಗಂಗಣ ಜಿ ಬಾಗೇವಾಡಿ ಊರಿನ ಹಿರಿಯರು ಹಾಗೂ ಗಿರೀಶ್ ಗೌಡ ಪಾಟೀಲ್ ಪ್ರಗತಿಪರ ರೈತರು ಕೂಡಲಸಂಗಮ ಆಗಮಿಸಿದರು ಕಾರ್ಯಕ್ರಮದ ಗಣಾಧ್ಯಕ್ಷತರಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರು ಬೂದೇಶ್ವರ ಎಸ್ ಎಸ್ ವೈಸಿದ್ದರು ಹಾಗೂ ಎನ್ ಎಸ್ ಎಸ್ ಅಧಿಕಾರಿ ಜಿ ಕೆ ಕಡ್ಲಿಮಟ್ಟಿ ಮತ್ತು ಬಿ ಕೆ ಹಿರೇಮಠ, ಬಿ ಎಸ್ ಸಿದರೆಡ್ಡಿ , ಎಚ್ ಬಿ ಒನಕಿ, ಎ ಎಚ್ ಬರಗಿ, ಮುತ್ತಣ್ಣ ಹಳ್ಳುರ್ ಹಾಗೂ ಬಮ್ಮಣ್ಣ ಬೆಳಗಲ್ ಕಾಲೇಜಿನ ಸರ್ವ ಸಿಬ್ಬಂದಿ ಅವರು ಹಾಜರಿದ್ದರು.
ವರದಿ ; ನಿಂಗಪ್ಪ ಕೆ, ಭಾಗಲಕೋಟೆ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ