April 23, 2024

Bhavana Tv

Its Your Channel

ರಾಜ್ಯ ಸರಕಾರದಿಂದ ಮಡಿವಾಳ ಸಮಾಜದವರಿಗೆ ಅನುದಾನ ನೀಡಿ ಎಂದು ಮನವಿ

ರಾಜ್ಯದಲ್ಲಿ ಬಹುತೇಕ ಕಾಯಕ ಮಾಡಿಕೊಂಡು ಬದುಕುತ್ತಿದ್ದ ನಮ್ಮ ಸಮಾಜದವರು ಮಡಿ ಕಾಯಕ ಮಾಡುತ್ತಾ ಬಂದಿದ್ದೇವೆ. ಕಳೆದ ಬಾರಿ ರಾಜ್ಯ ಸರಕಾರದಿಂದ ರೂ ೫೦೦೦ ಅನುದಾನ ನಮ್ಮ ಕಾಯಕ ಸಮಾಜಕ್ಕೆ ಬಿಡುಗಡೆ ಮಾಡಿರುತ್ತಾರೆ. ನಮ್ಮ ಕಷ್ಟಕ್ಕೆ ರಾಜ್ಯ ಸರ್ಕಾರ ಕಳೆದ ಬಾರಿ ನೆರವಾಯಿತು.
ಈ ಬಾರಿ ಸಹ ನಮ್ಮ ಕಷ್ಟಕ್ಕೆ ನೆರವಾಗಬೇಕು. ರಾಜ್ಯದ ಮುಖ್ಯಮಂತ್ರಿಗಳು . ಇಷ್ಟು ದಿನಗಳಾದರೂ ನಮ್ಮ ಮಡಿವಾಳರ ಸಮಾಜದ ಮೇಲೆ ಗಮನಹರಿಸಲಿಲ್ಲ ರಾಜ್ಯ ಸರ್ಕಾರ . ಈ ಬಾರಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಮಡಿವಾಳ ಸಮಾಜ ಕುಟುಂಬಕ್ಕೆ ೧೦೦೦೦ ಸಾವಿರ ಅನುದಾನ ಬಿಡುಗಡೆ ಮಾಡಿ ಕೊಡಬೇಕೆಂದು ಕೇಳಿ ಕೊಳ್ಳುತ್ತಿದ್ದೇವೆ. ಬಿಎಸ್ ಯಡಿಯೂರಪ್ಪನವರು ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಆದಷ್ಟು ಬೇಗ ಈ ನಮ್ಮ ಕಾಯಕ ಸಮಾಜದ ಮಡಿವಾಳರಿಗೆ ಅನುದಾನ ಮಾಡಿಕೊಡಿ ಎಂದು ಈ ಮಾಧ್ಯಮ ಮುಖಾಂತರ ಕೇಳಿ ಕೊಳ್ಳುತ್ತಿದ್ದೇವೆ ಕರ್ನಾಟಕ ಮಡಿವಾಳರ ರಕ್ಷಣಾ ವೇದಿಕೆ ವತಿಯಿಂದ ಸಂಸ್ಥಾಪಕ ರಾಜ್ಯಾಧ್ಯಕ್ಷರು ನಾಗರಾಜ್ ಹೇಳೀದ್ದಾರೆ.

error: