ರಾಜ್ಯದಲ್ಲಿ ಬಹುತೇಕ ಕಾಯಕ ಮಾಡಿಕೊಂಡು ಬದುಕುತ್ತಿದ್ದ ನಮ್ಮ ಸಮಾಜದವರು ಮಡಿ ಕಾಯಕ ಮಾಡುತ್ತಾ ಬಂದಿದ್ದೇವೆ. ಕಳೆದ ಬಾರಿ ರಾಜ್ಯ ಸರಕಾರದಿಂದ ರೂ ೫೦೦೦ ಅನುದಾನ ನಮ್ಮ ಕಾಯಕ ಸಮಾಜಕ್ಕೆ ಬಿಡುಗಡೆ ಮಾಡಿರುತ್ತಾರೆ. ನಮ್ಮ ಕಷ್ಟಕ್ಕೆ ರಾಜ್ಯ ಸರ್ಕಾರ ಕಳೆದ ಬಾರಿ ನೆರವಾಯಿತು.
ಈ ಬಾರಿ ಸಹ ನಮ್ಮ ಕಷ್ಟಕ್ಕೆ ನೆರವಾಗಬೇಕು. ರಾಜ್ಯದ ಮುಖ್ಯಮಂತ್ರಿಗಳು . ಇಷ್ಟು ದಿನಗಳಾದರೂ ನಮ್ಮ ಮಡಿವಾಳರ ಸಮಾಜದ ಮೇಲೆ ಗಮನಹರಿಸಲಿಲ್ಲ ರಾಜ್ಯ ಸರ್ಕಾರ . ಈ ಬಾರಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಮಡಿವಾಳ ಸಮಾಜ ಕುಟುಂಬಕ್ಕೆ ೧೦೦೦೦ ಸಾವಿರ ಅನುದಾನ ಬಿಡುಗಡೆ ಮಾಡಿ ಕೊಡಬೇಕೆಂದು ಕೇಳಿ ಕೊಳ್ಳುತ್ತಿದ್ದೇವೆ. ಬಿಎಸ್ ಯಡಿಯೂರಪ್ಪನವರು ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಆದಷ್ಟು ಬೇಗ ಈ ನಮ್ಮ ಕಾಯಕ ಸಮಾಜದ ಮಡಿವಾಳರಿಗೆ ಅನುದಾನ ಮಾಡಿಕೊಡಿ ಎಂದು ಈ ಮಾಧ್ಯಮ ಮುಖಾಂತರ ಕೇಳಿ ಕೊಳ್ಳುತ್ತಿದ್ದೇವೆ ಕರ್ನಾಟಕ ಮಡಿವಾಳರ ರಕ್ಷಣಾ ವೇದಿಕೆ ವತಿಯಿಂದ ಸಂಸ್ಥಾಪಕ ರಾಜ್ಯಾಧ್ಯಕ್ಷರು ನಾಗರಾಜ್ ಹೇಳೀದ್ದಾರೆ.
More Stories
ಭಾರತೀಯ ಜನತಾ ಪಾರ್ಟಿಯ ವೃತ್ತಿಪರರ ಪ್ರಕೋಷ್ಠದ ರಾಜ್ಯ ಸಹ-ಸಂಚಾಲಕರನ್ನಾಗಿ ಕೆ.ಆರ್. ವೆಂಕಟೇಶ್ಗೌಡ, ಬೆಂಗಳೂರು, ನೇಮಕ
ಸುವರ್ಣ ಸಾಧಕ ಪ್ರಶಸ್ತಿ ಸ್ವೀಕರಿಸಿದ ಅನಂತಮೂರ್ತಿ ಹೆಗಡೆ
ನ್ಯಾಷನಲ್ ಎಜುಕೇಷನ್ ಸೊಸೈಟಿಯಿಂದ ಡಿ 8 ಮತ್ತು 9 ರಂದು ಎನ್.ಇ.ಎಸ್ ಸೂಪರ್ ನೋವಾ ಒಂದು ಶೈಕ್ಷಣಿಕ ಮೇಳ