May 4, 2024

Bhavana Tv

Its Your Channel

ದಕ್ಷಿಣ ಪದವೀಧರರ ಕ್ಷೇತ್ರದ ಅಭ್ಯರ್ಥಿ ಎನ್.ಎಸ್.ವಿನಯ್ ಅವರಿಂದ ವಿಮೆ ಬಾಂಡ್

ಗುಂಡ್ಲುಪೇಟೆ:- ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿಯಾದ ಎನ್. ಎಸ್. ವಿನಯ್ ರವರು ದಕ್ಷಿಣ ಪದವೀಧರ ಕ್ಷೇತ್ರದಪದವೀಧರರುಗಳಿಗೆ ವಿಮೆಯ ಬಾಂಡ್ ಅನ್ನು ಗುಂಡ್ಲುಪೇಟೆ ಪ್ರವಾಸಿಮಂದಿರದಲ್ಲಿ ನೀಡಿದರು ನಂತರ ಸುದ್ದಿಗೋಷ್ಠಿ ನಡೆಸಿ ಒಟ್ಟು ನಾಲ್ಕು ಜಿಲ್ಲೆಗಳಲ್ಲಿ 39000 ಪದವೀಧರರಿಗೆ
ಇನ್ಸೂರೆನ್ಸ್ ಸಾಂಕೇತಿಕವಾಗಿ ನೀಡಿದ್ದೇನೆ ಅಲ್ಲದೆ 1 ಲಕ್ಷದ 33 ಸಾವಿರ ಪದವೀಧರರಿಗೆ ಎನ್ರೋಲ್ಲ್ಮೆಂಟ್ ಮಾಡಿಸಲಾಗಿದೆ ಮತ್ತು ದಕ್ಷಿಣ ಪದವೀಧರರು ತಮ್ಮ ಮೊಬೈಲ್ ಮೂಲಕ ತಾವೇ ಡೌನ್ಲೋಡ್ ಮಾಡಿಕೊಂಡು ಇನ್ಸೂರೆನ್ಸ್ ಪಡೆಯಬಹುದಾಗಿದೆ ಈಗ ಒಟ್ಟು 35 ಸಾವಿರ ಪದವೀಧರರು ಇನ್ಸೂರೆನ್ಸ್ ಮಾಡಿಸಿಕೊಂಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾದ ಎನ್.ಎಸ್. ವಿನಯ ಅವರು ತಿಳಿಸಿದ್ದಾರೆ ಈ ಸಂದರ್ಭದಲ್ಲಿ ದಕ್ಷಿಣ ಪದವೀಧರರ ಕ್ಷೇತ್ರದ ಎನ್.ಎಸ್ .ವಿನಯ್ ಹಾಗೂ ಪದವೀಧರರು ಹಾಜರಿದ್ದರು

ವರದಿ: ಸದಾನಂದ ಕನ್ನೇಗಾಲ

error: