May 18, 2024

Bhavana Tv

Its Your Channel

ಗುಂಡ್ಲುಪೇಟೆ ಪಟ್ಟಣದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬ ಆಚರಣೆ, ಶಾಸಕ ನಿರಂಜನ್ ಭಾಗಿ

ಗುಂಡ್ಲುಪೇಟೆ ರಂಜಾನ್ ಹಬ್ಬದ ಪ್ರಯುಕ್ತ ಪಟ್ಟಣದಲ್ಲಿ ವಿವಿಧ ಮಸಿದೀಯಿಂದ ತೆರಳಿ ಈದ್ಗಾ ಬಳಿ ಬಂದು ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಮುಸ್ಲಿಂ ಮುಖಂಡರು ಹಾಗೂ ಉಲಾಮಗಳು ಇದ್ದರು ಇದೇ ಸಂದರ್ಭದಲ್ಲಿ ಮಾತನಾಡಿದ ಜಮಿಯ ಮಸೀದಿ ಮೌಲಾನಾಮುಕ್ತಿ ಜಾಬಿರ್ ರವರು ಈದುಲ್ ಪಿತ್ರ್ ಇಸ್ಲಾಮಿನ ಒಂದು ಶಾಂತಿಯ ಸಂಕೇತವಾಗಿದೆ ಹಾಗೂ ಬಡವರಿಗೆ ದಾನ ಧರ್ಮ ಮಾಡಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಸಿಎಸ್ ನಿರಂಜನ್ ಕುಮಾರ್ , ಸರ್ದಾರ್ ,ನವೀದ್, ಹನಿಫ್ , ಆಜಾರ್ ಪಾಷಾ,ಕಾವಲುಪಡೆಯ ಅಧ್ಯಕ್ಷ ಅಬ್ದುಲ್ ಮಾಲಿಕ್, ಸದಿಕ್ ಪಾಷಾ, ಪಿ ಎಫ್ ಐ ಇಮ್ರಾನ್ ಇನ್ನು ಮುಂತಾದ ಮುಸ್ಲಿಂ ಮುಖಂಡರುಗಳು ಹಾಜರಿದ್ದರು

ವರದಿ: ಸದಾನಂದ ಕಣ್ಣೇಗಾಲ

error: