ಕಾಕ೯ಳ್ ; ಕ್ರಿಸ್ತ್ ರಾಜ ಚಚ೯ನ ಪಾದರ್ ಜೊಸ್ವಿ ಫೆನಾ೯ಂಡಿಸ್ ಇವರ ನಿದೆ೯ಶನದಲ್ಲಿ, ಕಥೊಲಿಕ್ ಸಭಾ ಅಧ್ಯಕ್ಷ ಮಾನ್ಯ ನೇವಿಲ್ ಡಿ’ಸಿಲ್ವಾರ ಮುಂದಾಳತ್ವದಲ್ಲಿ ಮೇ ೨೯ ಮತ್ತು ೩೦ ತಾರೀಖುಗಳಲ್ಲಿ ಚಚ೯ನ ೨೫ ಬಡ ಕುಟುಂಬಗಳಿಗೆ ಸಹಾಯವಾಗಿ ಹಣ ಹಾಗೂ ೧೦ ಕಿಲೋ ಅಕ್ಕಿ ಕಿಟ್… ೧೫ ವಾಡಿ೯ನಿಂದ ಗುರುತಿಸಲ್ಪಟ್ಟ ಬಡ ಕುಟುಂಬಕ್ಕೆ ಆ ವಾಡ೯ನ ಗುಕಾ೯ರಾರಿಂದ ಹಸ್ತಾಂತರಿಸಲಾಯಿತು …
ಈ ಸಂದರ್ಭದಲ್ಲಿ ನಿಕಟ್ ಪೂರ್ವ ಅಧ್ಯಕ್ಷೆ ಒಲಿವಿಯಾ ಡಿ’ಮೆಲ್ಲೊ, ಕಾಯಾ೯ದಶಿ೯ ವಿನಿತಾ ಡಿ’ಮೆಲ್ಲೊ, ಆಮ್ಚೊ ಸಂದೇಶ್ ಪ್ರತಿನಿಧಿ ಹೆನ್ರಿ ಸಾಂತ್ ಮಯೋರ್ ಹಾಜಾರಿದ್ದರು.
ವರದಿ ; ಅರುಣ ಭಟ್, ಕಾರ್ಕಳ
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.