ಭಟ್ಕಳ ; ಶುಕ್ರವಾರ ರಾತ್ರಿ ೧೧=೪೦ ಕ್ಕೆ ಭಟ್ಕಳಕ್ಕೆ ಬಂದ ಮಂಗಳ ಎಕ್ಷಪ್ರೆಸ್ ರೈಲಿನಲ್ಲಿ ಇಬ್ಬರು ವಿದೇಶಿಗರು ಬಂದಿಳಿದ್ದಾರೆ. ರೈಲಿನಿಂದ ಇಳಿದು ಅಡಗಿಕೊಂಡಿದ್ದ ವಿದೇಶಿಯರನ್ನು ನೋಡಿದ ಕಂದಾಯ ಇಲಾಖೆಯ ಸಿಬ್ಬಂದಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರೈಲ್ವೆ ಪೊಲೀಸರು ನಗರಠಾಣೆಗೆ ಮಾಹಿತಿ ನೀಡಿದ್ದಾರೆ. ನಗರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಸಹಾಯದಿಂದ ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆದಿದ್ದಾರೆ. ಎಲ್ಲಿಂದ ಬಂದಿದ್ದಿರಿ, ಭಟ್ಕಳಕ್ಕೆ ಯಾಕೆ ಬಂದಿದ್ದಿರಿ, ದಾಖಲೆ ತೋರಿಸಿ ಎಂದು ವಿಚಾರಣೆ ನಡೆಸಿದ್ದಾರೆ. ಗೋವಾದಿಂದ ಬಂದಿದ್ದು ಗೋಕರ್ಣ ಹೋಗಬೇಕಿತ್ತು ದಾರಿ ತಪ್ಪಿ ಭಟ್ಕಳಕ್ಕೆ ಬಂದು ಇಳಿದಿದ್ದೇವೆ ಎಂದು ವಿದೇಶಿಗರು ಹೇಳಿದ್ದಾರೆ.
ಒಂದೆಡೆ ಕರೊನಾ ಆತಂಕ, ಇನ್ನೊಂದೆಡೆ ಅನುಮಾನದ ವರ್ತನೆ ವಿದೇಶಿಗರ ಈ ನಡೆ ಅನುಮಾನಕ್ಕೆ ಈಡು ಮಾಡಿತ್ತು.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.