ಕಾರವಾರ: ಜಿಲ್ಲೆಯ ಕೊರೋನಾ ಸೊಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿದ್ದು, ಇಂದು ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಪಾಸಟಿವ್ ಪ್ರಕರಣ ಪತ್ತೆಯಾಗಿದೆ. ತಾಲೂಕವಾರು ವಿವರ ನೋಡುವುದಾದರೆ, ಅಂಕೋಲಾದಲ್ಲಿ ೧೦, ಭಟ್ಕಳದಲ್ಲಿ ೬, ಹಳಿಯಾಳದಲ್ಲಿ ೧, ಹೊನ್ನಾವರದಲ್ಲಿ ೪, ಜೊಯಿಡಾ ೨, ಕಾರವಾರದಲ್ಲಿ ೬, ಕುಮಟಾದಲ್ಲಿ ೧೭, ಮುಂಡಗೋಡದಲ್ಲಿ ೬, ಸಿದ್ದಾಪುರದಲ್ಲಿ ೩, ಶಿರಸಿಯಲ್ಲಿ ೨, ಯಲ್ಲಾಪುರದಲ್ಲಿ ೧೨ ಪ್ರಕರಣಗಳು ದೃಢಪಟ್ಟಿವೆ.
ಜಿಲ್ಲೆಯಲ್ಲಿ ಇಂದಿನವರೆಗೆ ೧,೦೮೫ ಮಂದಿಯಲ್ಲಿ ಸೋಂಕು ದೃಢವಾಗಿದ್ದು, ೪೪೫ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ೧೦ ಮಂದಿ ಸಾವನ್ನಪ್ಪಿದ್ದು, ೬೩೦ ಸಕ್ರಿಯ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಮಾಹಿತಿ ಲಭ್ಯವಾಗಿದೆ .ಇಂದು ಭಟ್ಕಳದಲ್ಲಿ ೭೫, ಶಿರಸಿಯಲ್ಲಿ ೧೭, ಕುಮಟಾದಲ್ಲಿ ೪, ಹಳಿಯಾಳದಲ್ಲಿ ೨, ಸಿದ್ದಾಪುರದಲ್ಲಿ ಓರ್ವ, ಒಟ್ಟು ೯೯ ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.