May 6, 2024

Bhavana Tv

Its Your Channel

ಮಳೆಯಿಂದ ಶಿಥಿಲಗೊಂಡು ಮನೆ ಕಳೆದುಕೊಂಡ ರೈತ ಕುಟುಂಬಕ್ಕೆ ಆಸರೆಯಾದ ಸ ಮಾಜ ಸೇವಕ ಬಸ್ ಸಂತೋಷ್

ಕೃಷ್ಣರಾಜಪೇಟೆ ತಾಲ್ಲೂಕಿನ ಸೊಳ್ಳೇಪುರ ಗ್ರಾಮದ ಅನುರಾದ ಚಂದ್ರೇಗೌಡ, ಹಾಗೂ ಸುಜಾತ ಬಲರಾಮ ರವರ ಮನೆಯು ಮಳೆಯಿಂದ ಶಿಥಿಲಗೊಂಡು ಮನೆ ಕಳೆದುಕೊಂಡ ಹಿನ್ನೆಲೆ ಸಮಾಜ ಸೇವಕ ಹಾಗೂ ಜೆ.ಡಿ.ಎಸ್ ಪಕ್ಷದ ಯುವ ನಾಯಕ ಬಸ್ ಸಂತೋಷ್ ರವರು ತಮ್ಮ ಬೆಂಬಲಿಗರನ್ನು ಸೊಳ್ಳೇಪುರ ಗ್ರಾಮಕ್ಕೆ ಕಳಿಹಿಸಿ ನೊಂದ ರೈತ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೇರೆದಿದ್ದಾರೆ..

ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಕೋಡಿಮರನಹಳ್ಳಿ ಮಂಜೇಗೌಡ, ಗ್ರಾಮ ಪಂಚಾಯತಿ ಸದಸ್ಯರಾದ ಕೋಟಹಳ್ಳಿ ಕುಮಾರ್, ರಾಮನಹಳ್ಳಿ, ರವಿ, ಮುಖಂರಾದ ಸೊಳ್ಳೇಪುರ ಆಶೋಕ್ ರವರು ಹಾಜರಿದ್ದರು..

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: