April 27, 2024

Bhavana Tv

Its Your Channel

ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ .

ಮಂಡ್ಯ: ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘಕ್ಕೆ ನೂತನ ರಾಜ್ಯಾಧ್ಯಕ್ಷರಾಗಿ ಅಂದೋಲನ ಪತ್ರಿಕೆಯ ವರದಿಗಾರ ಕೆ.ಆರ್. ನೀಲಕಂಠ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಈ ಸಂಜೆ ಪತ್ರಿಕೆಯ ವರದಿಗಾರ ಬಸವರಾಜ ಕುಂಬಾರ ಅವರು ಆಯ್ಕೆಯಾಗಿದ್ದಾರೆ.

ಇದೇ ಸಂದರ್ಭದಲ್ಲಿ ನೂತನ ಗೌರವ ಅಧ್ಯಕ್ಷರಾಗಿ ಸುದ್ದಿಮೂಲ ಪತ್ರಿಕೆಯ ಪ್ರಧಾನ ವರದಿಗಾರ ಬಿ.ವೆಂಕಟಸಿoಗ್ ಮತ್ತು ಉಪಾಧ್ಯಕ್ಷರಾಗಿ ಇಂದು ಸಂಜೆ ಪತ್ರಿಕೆಯ ಪ್ರಧಾನ ವರದಿಗಾರ ಕೆ.ಎಸ್.ಸೋಮಶೇಖರ್ ಅವರು ಆಯ್ಕೆಗೊಂಡಿದ್ದಾರೆoದು ಸಂಘದ ಕಾರ್ಯದರ್ಶಿ ಶಿವರಾಜು ಅವರು ತಿಳಿಸಿದ್ದಾರೆ.

error: