May 6, 2024

Bhavana Tv

Its Your Channel

ನಾಳೆ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಇಲ್ಲ: ಸಿಎಂ ಯಡಿಯೂರಪ್ಪ

ಬೆಂಗಳೂರು: ಭಾನುವಾರ ಕರ್ಫ್ಯೂ ಎಂದು ಘೋಷಿಸಿದ್ದ ಸರ್ಕಾರ ನಾಳೆ ಕರ್ಫ್ಯೂ ಹಿಂಪಡೆದಿದೆ. ಜನರ ಹಿತದೃಷ್ಟಿಯಿಂದ ನಾಳೆ ಕರ್ಫ್ಯೂ ವಾಪಸ್​ ಪಡೆಯಲಾಗಿದೆ ಎಂದು ಸಿಎಂ ಯಡಿಯೂರಪ್ಪ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ನಾಳೆ ಎಂದಿನಂತೆ ಎಲ್ಲವೂ ಓಪನ್ ಇರಲಿದೆ. ಮದ್ಯದಂಗಡಿ, ಮಾರ್ಕೆಟ್​, ಸಂಚಾರ, ಆಟೋ, ಕ್ಯಾಬ್​, ಪಾರ್ಕ್​ ಯಾವುದಕ್ಕೂ ನಿರ್ಬಂಧ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ತಿಳಿಸಿದ್ದಾರೆ. ಸರ್ಕಾರಿ ಸಾರಿಗೆ ಕೂಡ ಸೇವೆ ನೀಡಲಿದ್ದು, ಭಾನುವಾರದ ಲಾಕ್​ಡೌನ್​ ನಿರ್ಧಾರದಿಂದ ಹಿಂದೆ ಸರಿಯಲಾಗಿದೆ.

ಎಂದಿನoತೆ ಸಂಜೆ ೭ ಗಂಟೆಯಿoದ ಬೆಳಗ್ಗೆ ೭ ಗಂಟೆ ತನಕ ಕರ್ಫ್ಯೂ
ಜಾರಿಯಲ್ಲಿದೆ.

error: