ಬೈಂದೂರು : ಕೃಷ್ಣ ಪೂಜಾರಿ ಎನ್ನುವ ಇವರು ಮಾರ್ಚ್ ೨೯ ರ ೨೦೧೮ರಿಂದ ಧರ್ಮಸ್ಥಳಕ್ಕೆ ಹೋಗಿ ಬರುವುದಾಗಿ ಹೇಳಿ ಮನೆ ಬಿಟ್ಟು ಹೋದವರು ಇದುವರೆಗೂ ವಾಪಸ್ಸು ಬಂದರಿರುವುದಿಲ್ಲ . ಇವರನ್ನು ಎಲ್ಲಿಯಾದರೂ ಕಂಡುಬಂದಲ್ಲಿ ಈ ಕೆಳಗಿನ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಲಾಗಿದೆ.
ಗಂಗೋಳ್ಳಿ ಪೋಲಿಸ್ ಠಾಣೆ – 08254- 265333
ಪಿಎಸ್ಐ ಗಂಗೊಳ್ಳಿ ಪೋಲಿಸ್ ಠಾಣೆ – 9480805457
ಬೈಂದೂರು ವೃತ್ತ ಕಛೇರಿ- 08254-251031
More Stories
ಕರಾವಳಿ ಕಾವಲು ಪಡೆಯ ಎಸ್ಐ ಅಣ್ಣಪ್ಪ ಮೊಗೇರ ಸೇವಾ ನಿವೃತ್ತಿ
ಬಂಟಕಲ್ ಇಂಜಿನಿಯರಿAಗ್ ಕಾಲೇಜಿಗೆ“ ಟೆಕ್ ಯುವ– ಕೆ24” ನಲ್ಲಿ ಓವರ್ಆಲ್ ಚಾಂಪಿಯನ್ಶಿಪ್
ಭಾವಿ ಪರ್ಯಾಯ ಉಡುಪಿ ಶ್ರೀ ಪುತ್ತಿಗೆ ಮಠದಿಂದ ಗೀತಾ ರಥಕ್ಕೆ ಚಾಲನೆ