May 18, 2024

Bhavana Tv

Its Your Channel

ವ್ಯಕ್ತಿ ನಾಪತ್ತೆ (ಪೋಲಿಸ್ ಪ್ರಕಟಣೆ )

ಬೈಂದೂರು : ಕೃಷ್ಣ ಪೂಜಾರಿ ಎನ್ನುವ ಇವರು ಮಾರ್ಚ್ ೨೯ ರ ೨೦೧೮ರಿಂದ ಧರ್ಮಸ್ಥಳಕ್ಕೆ ಹೋಗಿ ಬರುವುದಾಗಿ ಹೇಳಿ ಮನೆ ಬಿಟ್ಟು ಹೋದವರು ಇದುವರೆಗೂ ವಾಪಸ್ಸು ಬಂದರಿರುವುದಿಲ್ಲ . ಇವರನ್ನು ಎಲ್ಲಿಯಾದರೂ ಕಂಡುಬಂದಲ್ಲಿ ಈ ಕೆಳಗಿನ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಲಾಗಿದೆ.
ಗಂಗೋಳ್ಳಿ ಪೋಲಿಸ್ ಠಾಣೆ – 08254- 265333
ಪಿಎಸ್ಐ ಗಂಗೊಳ್ಳಿ ಪೋಲಿಸ್ ಠಾಣೆ – 9480805457
ಬೈಂದೂರು ವೃತ್ತ ಕಛೇರಿ- 08254-251031

error: