May 21, 2024

Bhavana Tv

Its Your Channel

ಅತ್ತೂರು ಕೊಡಮಣಿತ್ತಾಯ ಮತ್ತು ಕುಕ್ಕಿನಂತಾಯ ದೈವಗಳ ತುಡಾರ ಬಲಿ ನೇಮೋತ್ಸವ ವಿಜೃಂಭಣೆಯಿoದ ಸಂಪನ್ನ

ಕಾರ್ಕಳ:ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ತೂರು ಕೊಡಮಣಿತ್ತಾಯ ಮತ್ತು ಕುಕ್ಕಿನಂತಾಯ ದೈವಗಳ ತುಡಾರ ಬಲಿ ನೇಮೋತ್ಸವ ಭಾನುವಾರ ಬಲು ವಿಜೃಂಭಣೆಯಿAದ ಸಂಪನ್ನಗೊoಡಿತು. ಪ್ರತಿ ಶ್ರಾವಣ ತಿಂಗಳ ಹುಣ್ಣಿಮೆಯಂದು ಈ ನೇಮೋತ್ಸವ ಅತ್ತೂರು ಬಲಿಪಗುತ್ತು ಮನೆಯಲ್ಲಿ ನಡೆಯುತ್ತಿದೆ. ಕಾರ್ಣಿಕದ ಈ ದೈವಗಳ ನೇಮೋತ್ಸವದಲ್ಲಿ ಊರ ಪರವೂರ ಭಕ್ತಾದಿಗಳು.ಗುರಿಕಾರ ವಿಠಲ ಬಲಿಪ ಸೇರಿದಂತೆ ಗುತ್ತು ಬರ್ಕೆ ಗುರಿಕಾರರು ಭಾಗವಹಿಸಿದ್ದರು.

ವರದಿ: ಅರುಣ ಭಟ್ಟ ಕಾರ್ಕಳ

error: