ಕಾರ್ಕಳ:ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ತೂರು ಕೊಡಮಣಿತ್ತಾಯ ಮತ್ತು ಕುಕ್ಕಿನಂತಾಯ ದೈವಗಳ ತುಡಾರ ಬಲಿ ನೇಮೋತ್ಸವ ಭಾನುವಾರ ಬಲು ವಿಜೃಂಭಣೆಯಿAದ ಸಂಪನ್ನಗೊoಡಿತು. ಪ್ರತಿ ಶ್ರಾವಣ ತಿಂಗಳ ಹುಣ್ಣಿಮೆಯಂದು ಈ ನೇಮೋತ್ಸವ ಅತ್ತೂರು ಬಲಿಪಗುತ್ತು ಮನೆಯಲ್ಲಿ ನಡೆಯುತ್ತಿದೆ. ಕಾರ್ಣಿಕದ ಈ ದೈವಗಳ ನೇಮೋತ್ಸವದಲ್ಲಿ ಊರ ಪರವೂರ ಭಕ್ತಾದಿಗಳು.ಗುರಿಕಾರ ವಿಠಲ ಬಲಿಪ ಸೇರಿದಂತೆ ಗುತ್ತು ಬರ್ಕೆ ಗುರಿಕಾರರು ಭಾಗವಹಿಸಿದ್ದರು.
ವರದಿ: ಅರುಣ ಭಟ್ಟ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,