ವರದಿ: ಅರುಣ ಭಟ್ ಕಾರ್ಕಳ
ಕಾರ್ಕಳ: ನಮ್ಮ ಪೆಂಡ್ಸ್( ರಿ). ಮುಂಡ್ಕೂರು ಇದರ ೨೪ ಹೆಜ್ಜೆಯ ಅಂಗವಾಗಿ ಮುಂಡ್ಕೂರು ದಡ್ಡು ಅಂಗನಾವಡಿ ಕೇಂದ್ರದ ಶಿಕ್ಷಕಿಯಾದ ಶಾಲಿನಿ ಯವರು ಹೃದಯ ರೋಗದಿಂದ ನಿಧನರಾದ ಹಿನ್ನೆಲೆ ಅವರ ಕುಟುಂಬಕ್ಕೆ ಆರ್ಥಿಕ ಧನಸಹಾಯ ಕಾರ್ಯಕ್ರಮ ಸಪಳಿಗರ ಸೇವಾ ಭವನದಲ್ಲಿ ನಡೆಯಿತು.
ಹಿಂದಿನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಬಡಕುಟುಂಬಕ್ಕೆ ಆರ್ಥಿಕ ಸಹಾಯಧನ ಹಸ್ತಾಂತರಿಸಿದರು
ಈ ಸಂದರ್ಭದಲ್ಲಿ ಫ್ರೆಂಡ್ಸ್ ಅಧ್ಯಕ್ಷರಾದ ಪ್ರಕಾಶ್ ನಾಯಕ್ ಕಾರ್ಯದರ್ಶಿ ಅರುಣ್ ರಾವ್ ಸಂಚಾಲಕ ಆನಂದ ಸಾಲ್ಯಾನ್ ಗೌರವ ಸಲಹೆಗಾರರಾದ ಪ್ರಭಾಕರ ಶೆಟ್ಟಿ ಉದಯ ಮುಂಡ್ಕೂರ್ ಶರತ್ ಶೆಟ್ಟಿ ಉಪಾಧ್ಯಕ್ಷ ನವನೀತ್ ಅಮೀನ್ ರಮೇಶ್ ಪೂಜಾರಿ ಗುರು ತಿಲಕ್ ಉಪಸ್ಥಿತರಿದ್ದರು
More Stories
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,
ಕಾಬೆಟ್ಟು ಎಳ್ನಾಡು ಗುತ್ತು ಮಾರಿದೊಂಪದ ಬಲಿ ನೇಮೋತ್ಸವದ ಸಭಾ ಕಾರ್ಯಕ್ರಮ.