ಕಾರ್ಕಳ :- ಭಾರತೀಯ ಜನತಾಪಾರ್ಟಿ ಮಹಿಳಾ ಮೋರ್ಚಾ ಕಾರ್ಕಳ, ಕಾರ್ಲ ಬ್ರಾಂಡ್,ಬಿಳಿ ಬೆಂಡೆ ಮೇಳ ದಿನಾಂಕ ಸೋಮವಾರ ವಿಕಾಸ ಜನ ಸೇವಾ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಸಂಸ್ಕೃತಿ ಮತ್ತು ಇಂಧನ ಸಚಿವ ವಿ.ಸುನಿಲ್ ಕುಮಾರ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.ಈ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರಕಿದ್ದು ಕಾರ್ಕಳದ ನಗರದ ಕುಕ್ಕುಂದೂರು, ಹೆಬ್ರಿ , ಮುಂಡ್ಕೂರು , ಮರ್ಣೆ ಮುದ್ರಾಡಿ, ನಿಟ್ಟೆ, ಶಕ್ತಿ ಕೇಂದ್ರದ ಸದಸ್ಯರು ಉತ್ಸಾಹದಿಂದ ಖಾದ್ಯಗಳನ್ನು ತಯಾರಿಸಿ ತಂದು ತಾವು ಮನೆಯಲ್ಲೇ ಬೆಳೆಸಿದ ಬಿಳಿ ಬೆಂಡೆಗಳನ್ನ ತಂದು ಪ್ರದರ್ಶನಕ್ಕೆ ಇಟ್ಟಿದ್ದರು.ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಯೋಜಕರಾದ ಕಾರ್ಕಳ ಮಹಿಳಾ ಮೋರ್ಚಾ ದ ಅಧ್ಯಕ್ಷೆ ಮಾಲಿನಿ. ಶೆಟ್ಟಿ ಮಾದ್ಯಮಕ್ಕೆ ವಿವರ ನೀಡಿದರು.
ವರದಿ:ಅರುಣ ಭಟ್ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,