ಕಾರ್ಕಳ, ದೀಪಾವಳಿಯ ಬಲಿ ಪಾಡ್ಯ ದಂದು ಮನೆ ಮನೆಗೆ ಹೋಗಿ ಮಹಾಕಾಳಿ ನರ್ತನ ಸೇವೆ, ಹಾಗೂ ಪಾಡ್ದನ ಹೇಳಿ ಊರಿಗೆ ಬರುವ ರೋಗ ಓಡಿಸಿ ಜನರಿಗೆ ಅಭಯ ವನ್ನು ನೀಡುತ್ತಾರೆ.ಅನಾದಿ ಕಾಲದಿಂದಲೂ ಇಂತಹ ನರ್ತನ ಸೇವೆ ನಡೆದು ಬಂದಿದೆ.ದೀಪಾವಳಿ ಹಬ್ಬದ ಪ್ರಯುಕ್ತ ಕೈಲಾಜೆ ದೇವಸ್ಥಾನದ ವಠಾರದಲ್ಲಿ ಮಹಾಕಾಳಿ ನೃತ್ಯ ಸೇವೆಯ ದೃಶ್ಯ ಕಾಣಬಹುದಾಗಿದೆ.
ವರದಿ:ಅರುಣ ಭಟ್ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,