May 20, 2024

Bhavana Tv

Its Your Channel

ದೀಪಾವಳಿಯ ಬಲಿ ಪಾಡ್ಯದಂದು ಮನೆ ಮನೆಗೆ ಹೋಗಿ ಮಹಾಕಾಳಿ ನರ್ತನ ಸೇವೆ

ಕಾರ್ಕಳ, ದೀಪಾವಳಿಯ ಬಲಿ ಪಾಡ್ಯ ದಂದು ಮನೆ ಮನೆಗೆ ಹೋಗಿ ಮಹಾಕಾಳಿ ನರ್ತನ ಸೇವೆ, ಹಾಗೂ ಪಾಡ್ದನ ಹೇಳಿ ಊರಿಗೆ ಬರುವ ರೋಗ ಓಡಿಸಿ ಜನರಿಗೆ ಅಭಯ ವನ್ನು ನೀಡುತ್ತಾರೆ.ಅನಾದಿ ಕಾಲದಿಂದಲೂ ಇಂತಹ ನರ್ತನ ಸೇವೆ ನಡೆದು ಬಂದಿದೆ.ದೀಪಾವಳಿ ಹಬ್ಬದ ಪ್ರಯುಕ್ತ ಕೈಲಾಜೆ ದೇವಸ್ಥಾನದ ವಠಾರದಲ್ಲಿ ಮಹಾಕಾಳಿ ನೃತ್ಯ ಸೇವೆಯ ದೃಶ್ಯ ಕಾಣಬಹುದಾಗಿದೆ.

ವರದಿ:ಅರುಣ ಭಟ್ ಕಾರ್ಕಳ

error: