May 4, 2024

Bhavana Tv

Its Your Channel

ಮಾ. 22 ರಂದು ಗುತ್ತು ಪಂಜುರ್ಲಿ ದೈವಸ್ಥಾನದಲ್ಲಿ ಮಾರಿ ದೊಂಪದ ಬಲಿ

ಕಾರ್ಕಳ: ದಿನಾಂಕ 22 ಮಂಗಳವಾರ ರಾತ್ರಿ 7 ಗಂಟೆಗೆ ಏಳ್ನಾಡುಗುತ್ತು ಕಾಬೆಟ್ಟು ಕಾರ್ಕಳದ ಗುತ್ತು ಪಂಜುರ್ಲಿ ದೈವಸ್ಥಾನದಲ್ಲಿ ಮಾರಿ ದೊಂಪದ ಬಲಿ ನಡೆಯಲಿದೆ.
ಸಂಜೆ 7 ಗಂಟೆಗೆ ಏಳ್ನಾಡು ಗುತ್ತುವಿನಿಂದ ಭಂಡಾರ ಹೊರಡಲಿದ್ದು ನಂತರ ರಾತಿ 9:30ಕ್ಕೆ ವರ್ಷಾವಧಿ ನೇಮೋತ್ಸವ ನಡೆಯಲಿದೆ

ಈ ಕಾರ್ಯಕ್ಕೆ ಭಕ್ತಾಧಿಗಳು ತನು -ಮನ-ಧನಗಳಿಂದ ಸಹಕರಿಸಿ ಶ್ರೀ ದೈವದ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ , ದೈವದ ಪೂರ್ಣಾನುಗ್ರಹಕ್ಕೆ ಪಾತ್ರರಾಗಿಬೇಕಾಗಿ ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಏಳ್ನಾಡು ಗುತ್ತು ಮತ್ತು ಬರ್ಕೆ ಮನೆ ಹಾಗೂ ಊರ ಗ್ರಾಮಸ್ಥರು ತಿಳಿಸಿದ್ದಾರೆ

error: