ಕಾರ್ಕಳ ಎಳ್ನಾಡು ಗುತ್ತು ಕಾಬೆಟ್ಟು ಗುತ್ತು ಪಂಜುರ್ಲಿ ಮಾರಿ ದೊಂಪದ ಬಲಿ ನೇಮೋತ್ಸವ ವರ್ಷಂಪ್ರತಿ ನಡೆಯುತ್ತಿದ್ದು ಸುಮಾರು 60ನೇಯ ಇಸವಿಯಿಂದ ನಡೆದು ಬಂದಿದೆ. ಎಳ್ನಾಡು ಗುತ್ತು ಶಿವಪ್ಪ ಅಜ್ಜನವರ ಹಾಗೂ ಗುರು ಹಿರಿಯರ ಆಶೀರ್ವಾದ ಪಡೆದು ಊರ ಪರ ಊರ ಸಹಕಾರ ದಿಂದ ನೇಮೋತ್ಸವ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಿತು
ವರದಿ: ಅರುಣ ಭಟ್ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,