ಕಾರ್ಕಳ: ಶ್ರೀ ಕುಕ್ಕಿ ನಂತಾಯಿ ದೈವಸ್ಥಾನದ ಹದಿಮೂರನೇಯ ವಾರ್ಷಿಕ ನೇಮೋತ್ಸವಮಂಗಳವಾರ ನಡೆಯಿತು ಕಾರ್ಕಳದ ಹಿರಿಯಂಗಡಿಯಲ್ಲಿ ಅನಾದಿ ಕಾಲದಿಂದಲೂ ಆರಾಧಿಸಿಕೊಂಡು ಬರುತ್ತಿರುವ ಶ್ರೀ ಕುಕ್ಕಿನಂತಾಯಿ ದೈವದ ಪುನರ್ ಪ್ರತಿಷ್ಠಾ ಮಹೋತ್ಸವ ಹದಿಮೂರನೇಯ ವಾರ್ಷಿಕ ನೇಮೋತ್ಸವವು ಹಾಗೂ ಚಪ್ಪರ ಕಂಬ ಮುಹೂರ್ತ,ಪುಣ್ಯಾಹ ವಾಚನ,ನವಕಪ್ರಧಾನ ಹೋಮ,ಕಲಶಾಭಿಷೇಕ,ಹೂವಿನ ಪೂಜೆ,ಮಹಾಮಂಗಳಾರತಿ,ಸಾರ್ವಜನಿಕ ಅನ್ನಸಂತರ್ಪಣೆ,ಹಾಗೂ ರಾತ್ರಿ ಕುಕ್ಕಿ ನಂತಾಯಿ ದೈವದ ನೇಮ ವಿಜ್ರಂಭಣೆಯಿAದ ನಡೆಯಿತು.
ಭಕ್ತಾಧಿಗಳು ಶ್ರೀ ದೈವದ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಪುನೀತರಾದರು. ಪ್ರತಿಷ್ಠಾಚಾರ್ಯ ಕೆ. ನಾಗ ಕುಮಾರ್ ಇಂದ್ರರು ಪ್ರಧಾನ ಪುರೋಹಿತರು,ಸಮಿತಿಯ ಅಧ್ಯಕ್ಷರು, ಸರ್ವಸದಸ್ಯರು ಕೂಕ್ಕಿನಂತಾಯಿ,ಸೇವಾ ಸಮಿತಿ ಹಾಗೂ ಗ್ರಾಮಸ್ಥರು ಆಡಳಿತ ಮಂಡಳಿಯವರು ಕಾರ್ಯಕ್ರಮದಲ್ಲಿ ಸೇರಿದ್ದರು.
ವರದಿ: ಅರುಣ ಭಟ್ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,