May 18, 2024

Bhavana Tv

Its Your Channel

ಶ್ರೀ ಮಹಾಲಿಂಗೇಶ್ವರ ಮಹಿಳಾ ಮಂಡಲದ ಅಧ್ಯಕ್ಷೆಯಾಗಿ ಅಮೃತಾ ಶೆಟ್ಟಿ ಆಯ್ಕೆ

ಕಾರ್ಕಳ: ಶ್ರೀ ಮಹಾಲಿಂಗೇಶ್ವರ ಮಹಿಳಾ ಮಂಡಲ (ರಿ.) ಪತ್ತೊಂಜಿಕಟ್ಟೆ, ಪೆರ್ವಾಜೆ, ಕಾರ್ಕಳ. ಇದರ ಅಧ್ಯಕ್ಷೆಯಾಗಿ ಅಮೃತಾ ಭಾಸ್ಕರ್ ಶೆಟ್ಟಿ ಆಯ್ಕೆ.
ಶ್ರೀ ಮಹಾಲಿಂಗೇಶ್ವರ ಮಹಿಳಾ ಮಂಡಲ(ರಿ.) ಪತ್ತೊಂಜಿಕಟ್ಟೆ ಪೆವಾ9ಜೆ, ಇದರ ಇತ್ತೀಚೆಗೆ ನಡೆದ ವಾರ್ಷಿಕ ಮಹಾ ಸಭೆಯಲ್ಲಿ 2022-23ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಅಮೃತಾ ಭಾಸ್ಕರ್ ಶೆಟ್ಟಿ ಇವರು ಸವಾ9ನುಮತದಿಂದ ಆಯ್ಕೆ ಆಗಿದ್ದಾರೆ. ಉಪಾಧ್ಯಕ್ಷರಾಗಿ ಜ್ಯೋತಿ ಆಚಾರ್ಯ ಮತ್ತು ಉಷಾ ಸದಾನಂದ, ಕಾರ್ಯದರ್ಶಿಯಾಗಿ ವೀಣಾ ರಾಜೇಶ್, ಶುಭಲಕ್ಷ್ಮೀ ಆರ್. ಬಂಗೇರ, ಕೋಶಾಧಿಕಾರಿಯಾಗಿ ಒಲಿವಿಯಾ ಡಿ’ಮೆಲ್ಲೊ, ಸಾಂಸ್ಕೃತಿಕ ಕಾಯ9ದಶಿ9 ಆಗಿ ಸುಜಯಾ ಮೋಹನ್ ಮತ್ತು ಶುಭ ಕಿಶೋರ್, ಕ್ರೀಡಾ ಕಾರ್ಯದರ್ಶಿ ರೇಣುಕಾ ಶೆಟ್ಟಿ ಮತ್ತು ರೂಪಾ ಶೆಟ್ಟಿ ಆಯ್ಕೆಯಾದರು. 24 ಮಂದಿ ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ವರದಿ:ಅರುಣ ಭಟ್ ಕಾರ್ಕಳ

error: