ಕಾರ್ಕಳ: ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನ,ಕಾರ್ಕಳ ಬುಧವಾರ ರಾತ್ರಿ 8.30ರಿಂದ ಕಾರ್ತೀಕ ಮಾಸದ ರಂಗ ಪೂಜೆ ಮತ್ತು ದೀಪೋತ್ಸದ ಭಜನಾ ಕಾರ್ಯಕ್ರಮ ಅನ್ನಸಂತರ್ಪಣೆ ಹಾಗೂ ದೀಪೋತ್ಸವ ಪೂಜೆಯ ಸೇವಾದಾರರು ಶ್ರೀ ಪರಮೇಶ್ವರ ಜಿ.ಕೆ ಮತ್ತು ಸಹೋದರರು ,ಗದಗ. ಆಡಳಿತ ಮೊಕ್ತೇಸರ ರು,ಅಧ್ಯಕ್ಷರು,ಸರ್ವ ಸದಸ್ಯರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ವರದಿ: ಅರುಣ ಭಟ್ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,