ಕಾರ್ಕಳ:- ಕಾರ್ಕಳದ ಶ್ರೀ ವೇಣಗೋಪಾಲಕೃಷ್ಣ ದೇವಸ್ಥಾನ ಚೋಲ್ಪಾಡಿ ಕಾಬೆಟ್ಟುನಲ್ಲಿ ದಿನಾಂಕ 22/11/2022ರಂದು ಮಂಗಳವಾರ ಸೂರ್ಯೋದಯ ದಿಂದ್ ಸೂರ್ಯಾಸ್ತದ ವರೆಗೆ ಏಕಾಹ ಭಜನೆ ಹಾಗೂ ಸಾಯಂಕಾಲ 6 ರಿಂದ ರಾತ್ರಿ 8.30ರ ವರೆಗೆ ದೀಪೋತ್ಸವ ರಂಗಪೂಜೆ ಮಹಾಪೂಜೆ ಮಂಗಳಾರತಿ ವಿಜೃಂಭಣೆಯಿAದ ನಡೆಯಿತು. ಆಡಳಿತ ಮಂಡಳಿ,ಜೀರ್ಣೋದ್ಧಾರ ಸಮಿತಿ ಮತ್ತು ಓಂಕಾರ್ ಭಜನಾ ಮಂಡಳಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ವರದಿ: ಅರುಣ ಭಟ್ ಕಾರ್ಕಳ
More Stories
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,
ಕಾಬೆಟ್ಟು ಎಳ್ನಾಡು ಗುತ್ತು ಮಾರಿದೊಂಪದ ಬಲಿ ನೇಮೋತ್ಸವದ ಸಭಾ ಕಾರ್ಯಕ್ರಮ.