April 27, 2024

Bhavana Tv

Its Your Channel

ಶ್ರೀ ಮದ್ ಅನಂತೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯಿoದ ನಡೆದ ಕೆರೆ ದೀಪೋತ್ಸದ ಸೃಷ್ಠಿ ಮಹೊತ್ಸವ ರಥೋತ್ಸವ

ಕಾರ್ಕಳ: ಶ್ರೀ ಮದ್ ಅನಂತೇಶ್ವರ ದೇವಸ್ಥಾನ ವಿಟ್ಲದಲ್ಲಿ ವರ್ಷಂಪ್ರತಿ ನಡೆಯುವ ಮೃಗಬೇಟೆ ಉತ್ಸವ ಹಾಗೂ ಕೆರೆ ದೀಪೋತ್ಸದ ಸೃಷ್ಠಿ ಮಹೊತ್ಸವ ರಥೋತ್ಸವ ಅತಿ ವಿಜ್ರಂಭಣೆಯಿAದ ನಡೆಯಿತು.

ಶ್ರೀ ಶ್ರೀ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ವಿಜೃಂಭಣೆಯಿAದ ನಡೆಯಿತು, ಊರ,ಪರ ಊರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸಿದರು. ಶ್ರೀ ಮದ್ ಅನಂತೇಶ್ವರ ದೇವಸ್ಥಾನ ದ ಆಡಳಿತ ಮಂಡಳಿ, ಟ್ರಸ್ಟೀಸ್, ಕಮಿಟಿಯ ಸದಸ್ಯರು ಸಾರಸ್ವತ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ರಥೋತ್ಸವದ ಮೆರವಣಿಗೆ ಯೊಂದಿಗೆ ವಿಜೃಂಭಣೆಯಿAದ ನಡೆಯಿತು.

error: