ಕಾರ್ಕಳ: ಫಾರ್ಚೂನ್ ಆರ್ಕಿಡ್ ವಸತಿ ಸಮುಚ್ಚಯ ಶಂಕುಸ್ಥಾಪನೆಯನ್ನು ಎಸ್ ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಡಾ ಎಂ ಎನ್ ರಾಜೇಂದ್ರ ಕುಮಾರ್ ರವರು ದೀಪ ಬೆಳಗಿಸುವ ಮೂಲಕ ಶಂಕುಸ್ಥಾಪನೆಗೈದರು
ಕಛೇರಿ ಉದ್ಘಾಟನೆ ಯನ್ನು ಕಾರ್ಕಳದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನ್ಯಾಯವಾದಿ ಎಂ ಕೆ ವಿಜಯಕುಮಾರ್, ಪುರಸಭಾ ಉಪಾಧ್ಯಕ್ಷೆ ಪಲ್ಲವಿ, ಉದ್ಯಮಿಗಳಾದ ಬೋಳ ಶ್ರೀನಿವಾಸ ಕಾಮತ್, ಮಹೇಶ್ ಶೆಟ್ಟಿ ಕುಡುಪುಲಾಜೆ, ಮಹಾವೀರ ಹೆಗ್ಡೆ, ಲಿಯೋ ಪಿರೇರಾ, ಎಂ ಸಿ ಎಸ್ ಬ್ಯಾಂಕ್ ಹಿರಿಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ , ಸಂಪತ್ ಜೈನ್ ಕಟ್ಟಡದ ಮಾಲಕರಾದ ಅಬುಲಾಲ ಮೂಡುಬಿದಿರೆ, ರೋನಿ ಪೆರ್ನಾಂಡಿಸ್, ಮಹೇಂದ್ರ ವರ್ಮ, ಡೆನಿಸ್ ಪಿರೇರಾ , ಉಪಸ್ಥಿತರಿದ್ದರು
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,