May 18, 2024

Bhavana Tv

Its Your Channel

ಕಾರ್ಕಳದಲ್ಲಿ ಫಾರ್ಚೂನ್ ಆರ್ಕಿಡ್ ವಸತಿ ಸಮುಚ್ಚಯ ಶಂಕುಸ್ಥಾಪನೆ

ಕಾರ್ಕಳ: ಫಾರ್ಚೂನ್ ಆರ್ಕಿಡ್ ವಸತಿ ಸಮುಚ್ಚಯ ಶಂಕುಸ್ಥಾಪನೆಯನ್ನು ಎಸ್ ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಡಾ ಎಂ ಎನ್ ರಾಜೇಂದ್ರ ಕುಮಾರ್ ರವರು ದೀಪ ಬೆಳಗಿಸುವ ಮೂಲಕ ಶಂಕುಸ್ಥಾಪನೆಗೈದರು
ಕಛೇರಿ ಉದ್ಘಾಟನೆ ಯನ್ನು ಕಾರ್ಕಳದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನ್ಯಾಯವಾದಿ ಎಂ ಕೆ ವಿಜಯಕುಮಾರ್, ಪುರಸಭಾ ಉಪಾಧ್ಯಕ್ಷೆ ಪಲ್ಲವಿ, ಉದ್ಯಮಿಗಳಾದ ಬೋಳ ಶ್ರೀನಿವಾಸ ಕಾಮತ್, ಮಹೇಶ್ ಶೆಟ್ಟಿ ಕುಡುಪುಲಾಜೆ, ಮಹಾವೀರ ಹೆಗ್ಡೆ, ಲಿಯೋ ಪಿರೇರಾ, ಎಂ ಸಿ ಎಸ್ ಬ್ಯಾಂಕ್ ಹಿರಿಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ , ಸಂಪತ್ ಜೈನ್ ಕಟ್ಟಡದ ಮಾಲಕರಾದ ಅಬುಲಾಲ ಮೂಡುಬಿದಿರೆ, ರೋನಿ ಪೆರ್ನಾಂಡಿಸ್, ಮಹೇಂದ್ರ ವರ್ಮ, ಡೆನಿಸ್ ಪಿರೇರಾ , ಉಪಸ್ಥಿತರಿದ್ದರು

error: