May 3, 2024

Bhavana Tv

Its Your Channel

ಗಗನಕ್ಕೆ ಏರಿದ ತರಕಾರಿ ಬೆಲೆ. ಕರಿದಿಸಲು ಮುಂದೆ ಬರದ ಗ್ರಾಹಕರು,

ಕಾರ್ಕಳ; ಕಂಗಾಲುಕಳೆದ ಒಂದು ವಾರದಿಂದ ತರಕಾರಿ ಬೆಲೆ ಘಗನಕ್ಕೆ ಏರಿದೆ, ಮಳೆ ತೀರಾ ಕಡಿಮೆ ಯಾದ ಕಾರಣ ಎಲ್ಲಾ ತರಕಾರಿಗಳ ಬೆಲೆ ಎರಿದ್ದು ಗ್ರಾಹಕರು ಕರಿದಿಸಲು ಹಿಂದೇಟು ಹಾಕುತ್ತಿದ್ದಾರೆ. ಟೊಮೆಟೊ, ಬೀನ್ಸ್, ಅಲ್ಸಂಡೆ ,ಗುಳ್ಳ,ಹಾಗೂ ಇನ್ನಿತರ ತರಕಾರಿ ಬೆಲೆ ಗಗನಕ್ಕೆ ಏರಿದೆ. ಟೊಮೆಟೊ ರೂ 100 ಗಡಿ ತಲುಪುತ್ತಿದೆ, ಗ್ರಾಹಕರು ತೀರಾ ಕಡಿಮೆ ಸಂಖ್ಯೆ ಯಲ್ಲಿ ತರಕಾರಿ ಖರೀದಿಸುತ್ತಿದ್ದಾರೆ. ಕಾರ್ಕಳದಲ್ಲಿ ಮಂಜುನಾಥ ಹೆಗ್ಡೆಯವರು ತರಕಾರಿ ಅಂಗಡಿ ಹೊಲ್ಸೆಲ್ ಹಾಗೂ ರಿಟೇಲ್ ವ್ಯಾಪರವನ್ನು ಸುಮಾರು ಮೂವತ್ತು ವರ್ಷಗಳಿಂದ ನಡೆಸುತ್ತಿದ್ದಾರೆ, ಕಳೆದ ಒಂದು ವಾರದಿಂದ ವ್ಯಾಪಾರ ಕಡಿಮೆ ಯಾಗಿದ್ದು ಮಾದ್ಯಮದವರೊಂದಿಗೆ ತಮ್ಮ ಕಷ್ಟ ಹಂಚಿಕೊ0ಡರು, ನಿತ್ಯಾನಂದ ಹೆಗ್ಡೆ ತರಕಾರಿ ದರದ ಕುರಿತು ಮಾಹಿತಿ ನೀಡಿದರು.
ವರದಿ ;ಅರುಣ ಭಟ್. ಕಾರ್ಕಳ

error: