ಹೊನ್ನಾವರ; ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳ ವಿಶೇಷ ತಂಡ ಹೊನ್ನಾವರ ತಾಲೂಕಿನ ಅರೇಅಂಗಡಿ ರ್ಕಲ್ ಬಳಿ ಇರುವ ಅಂಗಡಿಯ ನಡೆಸುತ್ತಿದ್ದ ವ್ಯಕ್ತಿ ಚಿರತೆಯ ಊಗುರು ಮಾರಾಟ ಮಾಡಲು ಸಂಗ್ರಹಿಸಿ ದ್ದರು. ಇದನ್ನು ಪತ್ತೆ ಹಚ್ಚಿದ ಇಲಾಖೆಯ ಅಧಿಕಾರಿಗಳು ಸಾಲ್ಕೋಡ್ ಮಹೇಶ ನಾಯ್ಕ ಎನ್ನವವರನ್ನು ಬಂಧಿಸಿದ್ದಾರೆ. ಇತನಿಗೆ ಸಹಕರಿಸಿದ ಆರೋಪದ ಮೇಲೆ ತಾಲೂಕಿನ ಮುಗ್ವಾ ಹಾಗೂ ಕೊಡಾಣಿ ಮೂಲದ ಮತ್ತೆ ಮೂವರನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ