May 4, 2024

Bhavana Tv

Its Your Channel

ಚಿರತೆ ಉಗುರು ಮಾರಾಟ ಯತ್ನ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ: ನಾಲ್ವರು ಖೆಡ್ಡಾಗೆ ಕೆಡವಿದ ಅಧಿಕಾರಿಗಳು

ಹೊನ್ನಾವರ; ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳ ವಿಶೇಷ ತಂಡ ಹೊನ್ನಾವರ ತಾಲೂಕಿನ ಅರೇಅಂಗಡಿ ರ‍್ಕಲ್ ಬಳಿ ಇರುವ ಅಂಗಡಿಯ ನಡೆಸುತ್ತಿದ್ದ ವ್ಯಕ್ತಿ ಚಿರತೆಯ ಊಗುರು ಮಾರಾಟ ಮಾಡಲು ಸಂಗ್ರಹಿಸಿ ದ್ದರು. ಇದನ್ನು ಪತ್ತೆ ಹಚ್ಚಿದ ಇಲಾಖೆಯ ಅಧಿಕಾರಿಗಳು ಸಾಲ್ಕೋಡ್ ಮಹೇಶ ನಾಯ್ಕ ಎನ್ನವವರನ್ನು ಬಂಧಿಸಿದ್ದಾರೆ. ಇತನಿಗೆ ಸಹಕರಿಸಿದ ಆರೋಪದ ಮೇಲೆ ತಾಲೂಕಿನ ಮುಗ್ವಾ ಹಾಗೂ ಕೊಡಾಣಿ ಮೂಲದ ಮತ್ತೆ ಮೂವರನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.

error: