ಭಟ್ಕಳ ; ಬಂಧಿತ ಆರೋಪಿಯಾದ ನಾಗಪ್ಪ ಬೆರ್ಮ ನಾಯ್ಕ ಮುಂಡಳ್ಳಿ ಹೊಸ್ಮನೆ,ನಿವಾಸಿ ಎಂದು ತಿಳಿದು ಬಂದಿದೆ ಹಾಗೂ ಇನ್ನೊಬ್ಬ ಆರೋಪಿ ಗೋವಿಂದ ಲಚ್ಮಯ್ಯ ನಾಯ್ಕ ಮುಂಡಳ್ಳಿ, ಹೊಸ್ಮನೆ,ನಿವಾಸಿ ನಾಪತ್ತೆ ಆಗಿದ್ದಾನೆ, ಈ ಇಬ್ಬರು ಆರೋಪಿಗಳು ಸೇರಿಕೊಂಡು ವದೆ ಮಾಡುವ ಉದ್ದೇಶದಿಂದ ೪೦ ಸಾವಿರ ರೂಪಾಯಿ ಮೌಲ್ಯದ ಒಟ್ಟು ೨ ಕೋಣಗಳನ್ನು ಮುಂಡಳ್ಳಿ ಸತ್ಯನಾರಾಯಣ ದೇವಸ್ಥಾನದ ಸಮೀಪದಲ್ಲಿ ಯಾವುದೇ ಪಾಸ್, ಪರಮೀಟ್ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡುವ ಸಂದರ್ಭದಲ್ಲಿ ಗ್ರಾಮೀಣ ಠಾಣೆ ಪೋಲಿಸರು ಆರೋಪಿ ಯನ್ನು ಬಂಧಿಸಿ ೨ ಕೋಣಗಳನ್ನು ರಕ್ಷಣೆ ಮಾಡಿದ್ದಾರೆ.
ಈ ಬಗ್ಗೆ ಗ್ರಾಮೀಣ ಠಾಣೆ ಪಿ.ಎಸೈ ಭರತ ಕುಮಾರ ದೂರು ನೀಡಿದ್ದು ದೂರನ್ನು ದಾಖಲಿಸಿ ಕೊಂಡ ಎ.ಎಸ್.ಐ ಕೃಷ್ಣಾನಂದ ಸಿ ನಾಯ್ಕ ತನಿಖೆ ಕೈಗೊಂಡಿದ್ದಾರೆ.
More Stories
ಅಕ್ಷಯ ತೃತೀಯ ದಿನದಂದು ಮನೆಗೆ ನುಗಿದ ಕಳ್ಳರು:
ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ನ ೪೧ ನೇ ವಾರ್ಷಿಕ ಅಥ್ಲೆಟಿಕ್ ಮೀಟ್
ಸಿದ್ದಾರ್ಥ ಆಂಗ್ಲ ಮಾದ್ಯಮ ಪ್ರೌಢಶಾಲೆ ಶಿರಾಲಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಉತ್ತಮ ಸಾಧನೆ