ಹೊನ್ನಾವರ ; ಕಾಡಿನಲ್ಲಿ ಗುಂಪಿನೊ0ದಿಗೆ ಸ್ವಚ್ಚಂದವಾಗಿ ವಾಸಮಾಡಬೇಕಾದ ಕಡವೆ ಒಂದು ಆಹಾರ ಹುಡುಕಲೋ ಅಥವಾ ನೀರನ್ನು ಹುಡುಕಿ ನಾಡಿಗೆ ಬಂದ ಘಟನೆ ಹೊನ್ನಾವರ ತಾಲೂಕಿನ ಗುಣವಂತೆಯ ಹೊಟಾರಾ ಗ್ರಾಮದಲ್ಲಿ ಕಂಡುಬ0ದಿದೆ.
ಕಳೆದ ಎರಡು ದಿನದಿಂದ ಇಲ್ಲಿ ಬಂದು ಹೆದರಿಕೆಯಿಂದಲೆ ವಾಸವಾಗಿರುವ ಈ ಕಡವೆ ಒಂದು ನೀರಿನ ಹೊಂಡದಲ್ಲಿದೆ, ಕಾಡಿನಿಂದ ತನ್ನ ಗುಂಪಿನಿ0ದ ಈ ಕಡವೆ ತಪ್ಪಿಸಿಕೊಂಡಿದ್ದು ಹೆದರಿಕೆಯಿಂದಲೆ ಉಳಿದುಕೊಂಡಿದೆ,
ಈ ಬಗ್ಗೆ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು ಅರಣ್ಯ ಇಲಾಖೆಯವರು ಅದರ ಬಗ್ಗೆ ಕ್ರಮ ತೆಗೆದುಕೊಂಡಲ್ಲಿ. ಕಾಡು ಪ್ರಾಣೀಯನ್ನು ಆದಷ್ಟು ಬೇಗ ಕಾಡಿಗೆ ತಲುಪಿಸಿದರೆ ಮನುಷ್ಯ ಅಥವಾ ನಾಯಿಯ ಕಾಟದಿಂದ ಅದನ್ನು ತಪ್ಪಿಸಬಹುದಾಗಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
More Stories
ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಕೂಜಳ್ಳಿಯ ಹಿರಿಯ ಜೀವ ಅನಸೂಯಾ ಹೆಗಡೆ,
ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ಸಹಯಾನದ ಅಂಗಳದಲ್ಲಿ
ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯನಿಂದ ದೂರು,