ದಾಂಡೇಲಿ: ಆಹಾರವನ್ನು ಅರಿಸಿ ಕಾಳಿ ನದಿ ಭಾಗದಿಂದ ಮೊಸಳೆಯೊಂದು ಗ್ರಾಮಕ್ಕೆ ಬಂದ ಘಟನೆ ತಾಲೂಕಿನ ಕೋಗಿಲಬನ ಗ್ರಾಮದಲ್ಲೆ ನಡೆದಿದೆ. ಕಾಳಿ ನದಿಯ ದಡದ ಬಳಿ ಇರುವ ಕೋಗಿಲಬನ ಗ್ರಾಮಕ್ಕೆ ಬೆಳಂಬೆಳಿಗ್ಗೆ ಮೊಸಳೆ ಪ್ರತ್ಯಕವಾಗಿ ಗ್ರಾಮದ ರಸ್ತೆಯಲ್ಲಿ ಸುಮಾರು ಅರ್ಧ ಗಂಟೆ ಕಾಲ ಸಂಚರಿಸಿ ಸ್ಥಳಿಯರಲ್ಲಿ ಆತಂಕ ಉಂಟುಮಾಡಿತು. ಮೊಸಳೆ ನೋಡಿದ ಗ್ರಾಮದ ಜನರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಅಧಿಕಾರಿಗಳು ಬರುವಷ್ಟರಲ್ಲಿ ಮೊಸಳೆ ಮತ್ತೆ ನೀರು ಸೇರಿಕೊಂಡಿದೆ. ಕಾಳಿ ನದಿಯಲ್ಲಿ ಮೊಳೆ ಪಾರ್ಕ್ ಇದ್ದು ನೂರಾರು ಮೊಸಳೆಗಳು ವಾಸವಾಗಿವೆ .ಆದರೇ ನದಿಯನ್ನು ಬಿಟ್ಟು ಗ್ರಾಮಕ್ಕೆ ಇದೇ ಮೊದಲಬಾರಿ ಮೊಸಳೆ ಆಗಮಿಸಿದ್ದು ಜನರನ್ನು ಬೆಚ್ಚಿ ಬೀಳಿಸಿವೆ
More Stories
ದಾಂಡೇಲಿಯಲ್ಲಿ ನಡೆದ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ
ಹಣತೆಯಿಂದ ಸಾರಾ ಅಬೂಬಕ್ಕರ್ಗೆ ಅರ್ಥಪೂರ್ಣ ಗೌರವ : ಡಾ: ತೃಪ್ತಿ ನಾಯಕ
ಜ. 8 : ‘ಹಣತೆ’ ದಾಂಡೇಲಿ ತಾಲೂಕು ಘಟಕದ ಉದ್ಘಾಟನೆ