ಹೊನ್ನಾವರ: ಸೇಫ್ ಸ್ಟಾರ್ ಸೌಹರ್ಧ ನಿಮಿತ ಹೊನ್ನಾವರ ಅಳ್ಳಂಕಿ ಶಾಖೆಯ ಸದಸ್ಯರಾದ ರಮೇಶ ಮಾದೇವ ನಾಯ್ಕ ಇವರು ಹೃದಯಾಘಾತದಿಂದ ಮರಣ ಹೊಂದಿದ್ದು ವಾರಸುದಾರರಾದ ಮಹಾಲಕ್ಷ್ಮೀ ಮಾದೇವ ನಾಯ್ಕ(ತಾಯಿ) ಇವರಿಗೆ ಸೌಹರ್ಧ ಸಹಕಾರಿ ಸೌಲಭ್ಯಗಳಲ್ಲಿ ಒಂದಾದ ಜೀವನ ಮೌಲ್ಯ ನಿಧಿಯಿಂದ ಸೇಫ್ ಸ್ಟಾರ್ ಸೌಹಾದ೯ ಸಹಕಾರಿ ನಿಯಮಿತ ಅಳ್ಳಂಕಿ ಶಾಖೆಯಿಂದ ರೂ-೫೦,೦೦೦/- ಚೆಕ್ನ್ನು ಸೇಫ್ ಸ್ಟಾರ್ ಸೌಹರ್ಧ ನಿಮಿತ ಹೊನ್ನಾವರ ಇದರ ನಿರ್ದೇಶಕರಾದ ಹಾಗೂ ಅಳ್ಳಂಕಿ ಶಾಖೆಯ ಬಿ ಡಿ ಸಿ ಅಧ್ಷಕ್ಷರಾದ ಮಾರುತಿ ದೇವಾ ಗೌಡ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಹಕಾರಿಯ ನಿರ್ದೇಶಕರಾದ ಹಾಗೂ ಬಿಡಿಸಿಯ ಸಿದ್ದಾಪುರ ಶಾಖೆಯ ಅಧ್ಯಕ್ಷರಾದ ಜಿ ಆರ್ ಹೆಗಡೆ ಅಳ್ಳಂಕಿ, ವೈದ್ಯರಾದ ವಿಶ್ವೇಶ್ವರ ಪದ್ಮಾನಾಭ ಅಯ್ಯ, ಕಟ್ಟಡದ ಮಾಲೀಕರಾದ ಉದಯಕುಮಾರ್ ಹೆಗಡೆ, ಶಾಖಾ ವ್ಯವಸ್ಥಾಪಕರಾದ ಸತೀಶ ರಾಮ ಗೌಡ ಮತ್ತು ಶಾಖಾ ಸಿಬ್ಬಂದಿಗಳೂ ಹಾಗೂ ಸಹಕಾರಿಯ ಸಮಸ್ತ ಗ್ರಾಹಕರ ಸಮ್ಮುಖದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಿಸಿದರು
ಕಾರ್ಯಕ್ರಮದ ಶ್ಯಾಮಲಾ ನಾಯ್ಕ ನಿರೂಪಿಸಿದರು, ಜಿ.ಆರ್. ಹೆಗಡೆ ಪ್ರಾಸ್ತವಿಕವಾಗಿ ಮಾತನಾಡಿದರು,ಸಹಕಾರಿ ಸೌಲಭ್ಯಗಳ ಬಗ್ಗೆ ವಿವರವನ್ನು ಮ್ಯಾನೇಜರ್ ಸತೀಶ ಗೌಡ ಹೇಳಿದರು. ಸುಮನ ಗೌಡ ವಂದನಾರ್ಪಣೆ ಮಾಡಿದ
More Stories
ಸಾನ್ವಿ ರಾವ್ ಹೊನ್ನಾವರ, ದ್ವೀತಿಯ ಪಿಯುಸಿ ಕಾಮರ್ಸ ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ. :
ಬಿಜೆಪಿ ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯದಲ್ಲೂ ಏನೂ ಮಾಡಿಲ್ಲ: ಮಂಕಾಳ ವೈದ್ಯ ಟೀಕೆ
ಬಿಜೆಪಿ ಬಿಜೆಪಿ ಎಂದು ಕುಣಿಯುವ ಯುವಕರಿಗೆ ಮತದಾನದ ಹಕ್ಕು ನೀಡಿದ್ದು ಕಾಂಗ್ರೆಸ್: ದೇಶಪಾಂಡೆ