ಹೊನ್ನಾವರ: ಇಂದು ಮಹಾಶಿವರಾತ್ರಿಯ ನಿಮಿತ್ತ ಹೊನ್ನಾವರ ನಗರದ ರಥಬೀದಿಯಲ್ಲಿಯ ಶ್ರೀ ಶಾರದಾಂಬ ದೇವಿ ಸನ್ನಿಧಾನದಲ್ಲಿರುವ ಶ್ರೀ ಚಂದ್ರಮೌಳೇಶ್ವರ ಶಿವಲಿಂಗಕ್ಕೆ ಸಾರ್ವಜನಿಕರು ಸ್ವತಃ ಅಭಿಷೇಕ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ. ಕಾರಣ ಭಕ್ತಾಧಿಗಳು ಬೆಳಿಗ್ಗೆ ೦೬:೦೦ ಗಂಟೆಯಿoದ ಸಾಯಂಕಾಲ ೦೭:೩೦ ಗಂಟೆ ಒಳಗಡೆ ಮಡಿ ಬಟ್ಟೆಯಲ್ಲಿ ಆಗಮಿಸಿ ಶಿವಲಿಂಗಕ್ಕೆ ಅಭಿಷೇಕ ಮಾಡಬಹುದಾಗಿದೆ ಎಂದು ದೇವಸ್ಥಾನದ ಟ್ರಸ್ಟಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
More Stories
ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಕೂಜಳ್ಳಿಯ ಹಿರಿಯ ಜೀವ ಅನಸೂಯಾ ಹೆಗಡೆ,
ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ಸಹಯಾನದ ಅಂಗಳದಲ್ಲಿ
ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯನಿಂದ ದೂರು,