May 19, 2024

Bhavana Tv

Its Your Channel

ಮಹಾಶಿವರಾತ್ರಿಯ ಪ್ರಯುಕ್ತ ಶ್ರೀ ಶಾರದಾಂಬ ದೇವಿ ಸನ್ನಿಧಾನದಲ್ಲಿರುವ ಶ್ರೀ ಚಂದ್ರಮೌಳೇಶ್ವರ ಶಿವಲಿಂಗಕ್ಕೆ ಸಾರ್ವಜನಿಕರು ಸ್ವತಃ ಅಭಿಷೇಕ ನೆರವೇರಿಸಲು ಅವಕಾಶ

ಹೊನ್ನಾವರ: ಇಂದು ಮಹಾಶಿವರಾತ್ರಿಯ ನಿಮಿತ್ತ ಹೊನ್ನಾವರ ನಗರದ ರಥಬೀದಿಯಲ್ಲಿಯ ಶ್ರೀ ಶಾರದಾಂಬ ದೇವಿ ಸನ್ನಿಧಾನದಲ್ಲಿರುವ ಶ್ರೀ ಚಂದ್ರಮೌಳೇಶ್ವರ ಶಿವಲಿಂಗಕ್ಕೆ ಸಾರ್ವಜನಿಕರು ಸ್ವತಃ ಅಭಿಷೇಕ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ. ಕಾರಣ ಭಕ್ತಾಧಿಗಳು ಬೆಳಿಗ್ಗೆ ೦೬:೦೦ ಗಂಟೆಯಿoದ ಸಾಯಂಕಾಲ ೦೭:೩೦ ಗಂಟೆ ಒಳಗಡೆ ಮಡಿ ಬಟ್ಟೆಯಲ್ಲಿ ಆಗಮಿಸಿ ಶಿವಲಿಂಗಕ್ಕೆ ಅಭಿಷೇಕ ಮಾಡಬಹುದಾಗಿದೆ ಎಂದು ದೇವಸ್ಥಾನದ ಟ್ರಸ್ಟಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

error: