May 4, 2024

Bhavana Tv

Its Your Channel

ತಾಲೂಕ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಗಾರ

ಹೊನ್ನಾವರ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹೊನ್ನಾವರದಲ್ಲಿ ನಡೆದ, ತಾಲೂಕ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಗಾರದಲ್ಲಿ, ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ (ರಿ) ಬೆಂಗಳೂರು ಇದರ ಅಧ್ಯಕ್ಷರಾದ ಚೌಡಪ್ಪ ಎಸ್. (ಕೋಲಾರ ), ಉಪಾಧ್ಯಕ್ಷರಾದ ಪ್ರಮೋದ ರೊಣದ (ಧಾರವಾಡ), ಕಾರ್ಯದರ್ಶಿಗಳಾದ ಶಂಕರ ಚೌವಾನ್ (ವಿಜಯಪುರ), ಕಿರಣ ಕುಮಾರ (ಗದಗ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್. ಎಮ್.ಹೆಗಡೆ, ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಜಿ.ಎಚ್. ನಾಯ್ಕ, ಜಿಲ್ಲಾಧ್ಯಕ್ಷರಾದ ಮಹೇಶ ಜಿ.ಶೆಟ್ಟಿ, ತಾಲೂಕ ಕಾರ್ಯದರ್ಶಿಗಳಾದ ಪ್ರಕಾಶ ನಾಯ್ಕ ಮತ್ತು ತಾಲೂಕಿನ ಎಲ್ಲಾ ಪದಾಧಿಕಾರಿಗಳು/ದೈಹಿಕ ಶಿಕ್ಷಣ ವೃತ್ತಿ ಬಾಂಧವರು ಉಪಸ್ಥಿತರಿದ್ದರು.

error: