May 5, 2024

Bhavana Tv

Its Your Channel

ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆ ನೂರಮೋಹಲ್ ಮಂಕಿಯಲ್ಲಿ ಗಾಂಧೀಜಿ ಜಯಂತಿ ಆಚರಣೆ.

ಹೊನ್ನಾವರ:– ಉರ್ದು ಪ್ರಾಥಮಿಕ ಶಾಲೆ ನೂರಮೋಹಲ್ ಮಂಕಿ ಶಾಲೆಯ ಆವರಣ ರಸ್ತೆ ಮತ್ತು ಅಕ್ಕ ಪಕ್ಕದ ಗಲ್ಲಿಗಳಲ್ಲಿ ಸ್ವಚ್ಛಗೊಳಿಸುವುದರ ಮೂಲಕ ಅರ್ಥಪೂರ್ಣವಾಗಿ ಗಾಂಧೀಜಿಯAತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಂಜುನಾಥ ಗೌಡ ಮಾತನಾಡಿದರು, ಶಾಲೆಯ ಮುಖ್ಯ ಶಿಕ್ಷಕರಾದ ಎಸ್ ಎಚ್ ಗೌಡ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಯಾಸೀನ ಚಾಯಕು ಮತ್ತು ಶಿಕ್ಷಕಿ ಝೀಬಾ ಊರಿನ ಯುವಕರು ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು.

error: