ಹೊನ್ನಾವರ: ಕೆರೆಮನೆ ಶಿವಾನಂದ ಹೆಗಡೆಯವರಿಗೆ ಆಂದ್ರ ಪ್ರದೇಶದ ಗುಂಟೂರಿನಲ್ಲಿ ನಡೆದ ಯಕ್ಷಗಾನ ಮಹೋತ್ಸವದಲ್ಲಿ 2021 ನೇ ಸಾಲಿನ “ವಿಶ್ವನಾಥ ಸಂಸ್ಕೃತಿ ಪುರಸ್ಕಾರಂ” ನೀಡಿ ಗೌರವಿಸಿದೆ.
ಯಕ್ಷಗಾನ ಕಲೆಯಲ್ಲಿ ತಮ್ಮ ಅಜ್ಜ ಶಿವರಾಮ ಹೆಗಡೆ ಹಾಗೂ ತಂದೆ ಶಂಭು ಹೆಗಡೆಯವರಂತೆ ತಮ್ಮದೆ ಆದ ಛಾಪು ಮೂಡಿಸಿಕೊಂಡ ಶಿವಾನಂದ ಹೆಗಡೆಯವರಿಗೆ 2021 ನೇ ಸಾಲಿನ “ವಿಶ್ವನಾಥ ಸಂಸ್ಕೃತಿ ಪುರಸ್ಕಾರಂ” ನ್ನುಗುಂಟೂರಿನ ಸಾಹಿತ್ಯ ಅಕಾಡೆಮಿ ವತಿಯಿಂದ ನೀಡಿಗೌರವಿಸಿದೆ
ಶಂಭು ಹೆಗಡೆಯವರ ನೆನಪಿನ ಸುಂದರ ಬಯಲು ರಂಗಮAದಿರ ನಿರ್ಮಿಸಿ ಜಾಗತಿಕ ಮಟ್ಟದಲ್ಲಿ ರಾಷ್ಟಿçÃಯ ನಾಟ್ಯೋತ್ಸವವನ್ನು ಕಳೆದ 12 ವರ್ಷದಿಂದ ನಡೆಸಿಕೊಂಡು ಭಾರತೀಯ ಕಲೆಯ ಶ್ರೇಷ್ಠತೆಯನ್ನುಎಲ್ಲಾಜನರಿಗೆ ಪರಿಚಯಿಸುª Àಕಾರ್ಯವನ್ನು ಕಲಾ ಕೇಂದ್ರದ ಪ್ರಸ್ತುತ ನಿರ್ದೇಶಕರಾದ ಶಿವಾನಂದ ಹೆಗಡೆಯವರು ಮಾಡುತ್ತಿದ್ದಾರೆ.
More Stories
ಖಾಸಗಿ ಬಸ್ ಪಲ್ಟಿಯಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯ, ೨ ಸಾವು
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ