May 4, 2024

Bhavana Tv

Its Your Channel

ರಾಜ್ಯಮಟ್ಟ ಸ್ಪರ್ಧೆಯಲ್ಲಿ ಮಂಜುನಾಥ ನಾಯ್ಕ ಯಲ್ವಡಿಕವೂರ ಅವರ “ಓಡಬೇಡ” ಶೀರ್ಷಿಕೆಯ ಕಥೆ ಪ್ರಥಮ

ಹೊನ್ನಾವರ: ಬೆಂಗಳೂರಿನ ಸೌಹಾರ್ದ ಭಾರತ ವೇದಿಕೆ ಏರ್ಪಡಿಸಿದ್ದ ರಾಜ್ಯಮಟ್ಟದ ಸಂಕ್ರಾoತಿ ಕಥಾ ಸ್ಪರ್ಧೆಯಲ್ಲಿ ಮಂಜುನಾಥ ನಾಯ್ಕ ಯಲ್ವಡಿಕವೂರ ಅವರ ಓಡಬೇಡ ಶೀರ್ಷಿಕೆಯ ಕಥೆ ಪ್ರಥಮ ಸ್ಥಾನದೊಂದಿಗೆ 5000 ನಗದು ಬಹುಮಾನಕ್ಕೆ ಭಾಜನವಾಗಿದೆ.

ಸ್ಪರ್ಧೆಗೆ ಬಂದ 154 ಕಥೆಗಳಲ್ಲಿ ಅಂತಿಮ ಸುತ್ತಿನಲ್ಲಿ ಮಂಜುನಾಥರವರ ಕಥೆ ಆಯ್ಕೆಯಾಗಿದೆ. ಮೂಲತಃ ಭಟ್ಕಳದ ಯಲ್ವಡಿಕವೂರನವರಾದ ಇವರು ಪ್ರಸ್ತುತ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

error: