April 29, 2024

Bhavana Tv

Its Your Channel

ಗೋಪಾಲ ಸುಬ್ರಹ್ಮಣ್ಯ ಭಂಡಾರಿ ಬೋಳ್ಗೆರೆ ಕೆರೆಕೋಣ ನಿಧನ

ಹೊನ್ನಾವರ : ತನ್ನ ಹಾಸ್ಯ ಚಟಾಕಿಯಿಂದಲೇ ಮನೆ ಮಾತಾಗಿದ್ದ ಒಬ್ಬ ನಾಜೂಕಿನ ಕೆಲಸಗಾರ ಶ್ರಮಜೀವಿ ಗೋಪಾಲ ಸುಬ್ರಹ್ಮಣ್ಯ ಭಂಡಾರಿ ಬೋಳ್ಗೆರೆ ಕೆರೆಕೋಣ ಇವರು ದಿನಾಂಕ 19.03.2024ರಂದು ನಿಧನರಾದರು. ಇವರಿಗೆ 83 ವರ್ಷ ವಯಸ್ಸಾಗಿತ್ತು. ಇವರು ಹೆಂಡತಿ ಸಾವಿತ್ರಿ, ಮಕ್ಕಳಾದ ಪ್ರದೀಪ, ಗಣೇಶ, ಯೋಗೇಶ, ಸುಕನ್ಯಾ ಮತ್ತು ಸೊಸೆಯಂದಿರು ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗ, ಸ್ನೇಹಿತರನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ರಮೇಶ ಭಂಡಾರಿ ಕಾರವಾರ, ಹರೀಶ ಭಂಡಾರಿ ಹಿರೇಬೈಲ್, ಜಿ.ವಿ. ಹೆಗಡೆ ಕೆರೆಕೋಣ, ಸತ್ಯನಾರಾಯಣ ಭಂಡಾರಿ, ದತ್ತಾತ್ರೇಯ ಶೆಟ್ಟಿ ಕೊಂತಪಾಲ, ಕೇಶವ ಶೆಟ್ಟಿ, ರಾಮ ಭಂಡಾರಿ, ಮಹೇಶ ಭಂಡಾರಿ, ಕೆರೆಕೋಣ, ಎಂ.ಎಸ್.ಶೆಟ್ಟಿ, ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಯಮುನಾ ನಾಯ್ಕ, ಸದಸ್ಯರಾದ ಆಶಾಬಾಯಿ ಮಡಿವಾಳ, ಸಚಿನ್ ನಾಯ್ಕ, ಗಣಪತಿ ಸಣ್ಣ ಶಂಭು ಭಟ್ಟ, ವಿ.ಎಮ್.ಭಂಡಾರಿ ಮೂರೂರು, ಎಂ.ಎA.ಹೆಗಡೆ ಕಲಬಾಗ , ಮಾಧವಿ ಭಂಡಾರಿ, ಜಿ.ಆರ್.ಹೆಗಡೆ ಗುಬ್ಬು, ಆರ್.ಎಂ.ಹೆಗಡೆ ಕಲಬಾಗ , ಗಣೇಶ ಭಂಡಾರಿ, ಚಿದಾನಂದ ಎಸ್. ನಾಗೇಶ್ ಪುಣಾ, ಯಮುನಾ ಗಾಂವ್ಕರ್,ಮAಜುನಾಥ ಭಂಡಾರಿ ಮುನವಳ್ಳಿ ಮುಂತಾದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

error: