April 27, 2024

Bhavana Tv

Its Your Channel

ತಾಳಮದ್ದಳೆ : ಹಟ್ಟಿಯಂಗಡಿರಾಮ ಭಟ್ಟ ವಿರಚಿತ ಶರಸೇತು ಬಂಧನ

ಯಕ್ಷಲೋಕ ಹಳದೀಪುರ, ಸ್ಫೂರ್ತಿರಂಗ, ಹೊನ್ನಾವರ ಮತ್ತು ಮೇಘಶ್ರೀ ಸೇವಾ ಸಂಸ್ಥೆ, ಮಂಕಿ ತಾಳಮದ್ದಳೆ : ಹಟ್ಟಿಯಂಗಡಿರಾಮ ಭಟ್ಟ ವಿರಚಿತ ಶರಸೇತು ಬಂಧನ
ದಿನಾ0ಕ : 31-03-2024 ರಂದುರವಿವಾರ ವೇಳೆ : ಹಗಲು 4-00 ರಿಂದ ಸಂಜೆ 6-30 ರವರೆಗೆ
ಸ್ಥಳ : ಸ್ಫೂರ್ತಿರಂಗಕಾರ್ಯಾಲಯ, ‘ನಮ್ಮನೆ’ ಫಾರೆಸ್ಟ್ ಕಾಲೊನಿ, ಪ್ರಭಾತನಗರ
ಹಿಮ್ಮೇಳ : ಭಾಗವತರು : ಶ್ರೀ ಗೋಪಾಕೃಷ್ಣ ಭಾಗವತ ಹಳದೀಪುರ, ಶ್ರೀ ಗಣೇಶಯಾಜಿ, ಮಾವಿನಕೆರೆ, ಇಡಗುಂಜಿ, ಮದ್ದಳೆ ಮತ್ತುಚಂಡೆ : ಶ್ರೀ ಶ್ರೀಪಾದ ಭಟ್ಟ,ಕಡತೋಕಾ. ಶ್ರೀ ಪಿ.ಕೆ.ಹೆಗಡೆ ಹರಿಕೇರಿ. ಕು.ಮಯೂರ, ಹರಿಕೇರಿ.ಕು.ಕಾರ್ತಿಕೇಯ, ವಂದೂರು
ಮುಮ್ಮೇಳ :ಅರ್ಜುನ : ಶ್ರೀ ಎಮ್.ಎಮ್.ಹೆಗಡೆ, ಬಿ.ಎಸ್.ಎನ್.ಎಲ್. ಹನುಮಂತ : ಶ್ರೀ ಜಿ.ಎನ್.ಹೆಗಡೆ ಬಿ.ಎಸ್.ಎನ್.ಎಲ್. ಬ್ರಾಹ್ಮಣ : ಶ್ರೀ ಎಮ್.ಡಿ.ಹರಿಕಾಂತ, ಮಂಕಿ. ರಾಮರೂಪ : ಡಾ.ಎಸ್.ಡಿ.ಹೆಗಡೆ. ಹೊನ್ನಾವರ.
ಸರ್ವರಿಗೂಆದರದ ಸ್ವಾಗತ ಬಯಸುವವರು ಶ್ರೀ ಗೋಪಾಲಕೃಷ್ಣ ಭಾಗವತ, ಯಕ್ಷಲೋಕ ಹಳದೀಪುರ.ಡಾ. ಎಸ್. ಡಿ. ಹೆಗಡೆ, “ಸ್ಫೂರ್ತಿರಂಗ” ಹೊನ್ನಾವರ ಮತ್ತು ಮೇಘಶ್ರೀ ಸೇವಾ ಸಂಸ್ಥೆ, ಮಂಕಿ ಇದರ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು.

error: