ಯಕ್ಷಲೋಕ ಹಳದೀಪುರ, ಸ್ಫೂರ್ತಿರಂಗ, ಹೊನ್ನಾವರ ಮತ್ತು ಮೇಘಶ್ರೀ ಸೇವಾ ಸಂಸ್ಥೆ, ಮಂಕಿ ತಾಳಮದ್ದಳೆ : ಹಟ್ಟಿಯಂಗಡಿರಾಮ ಭಟ್ಟ ವಿರಚಿತ ಶರಸೇತು ಬಂಧನ
ದಿನಾ0ಕ : 31-03-2024 ರಂದುರವಿವಾರ ವೇಳೆ : ಹಗಲು 4-00 ರಿಂದ ಸಂಜೆ 6-30 ರವರೆಗೆ
ಸ್ಥಳ : ಸ್ಫೂರ್ತಿರಂಗಕಾರ್ಯಾಲಯ, ‘ನಮ್ಮನೆ’ ಫಾರೆಸ್ಟ್ ಕಾಲೊನಿ, ಪ್ರಭಾತನಗರ
ಹಿಮ್ಮೇಳ : ಭಾಗವತರು : ಶ್ರೀ ಗೋಪಾಕೃಷ್ಣ ಭಾಗವತ ಹಳದೀಪುರ, ಶ್ರೀ ಗಣೇಶಯಾಜಿ, ಮಾವಿನಕೆರೆ, ಇಡಗುಂಜಿ, ಮದ್ದಳೆ ಮತ್ತುಚಂಡೆ : ಶ್ರೀ ಶ್ರೀಪಾದ ಭಟ್ಟ,ಕಡತೋಕಾ. ಶ್ರೀ ಪಿ.ಕೆ.ಹೆಗಡೆ ಹರಿಕೇರಿ. ಕು.ಮಯೂರ, ಹರಿಕೇರಿ.ಕು.ಕಾರ್ತಿಕೇಯ, ವಂದೂರು
ಮುಮ್ಮೇಳ :ಅರ್ಜುನ : ಶ್ರೀ ಎಮ್.ಎಮ್.ಹೆಗಡೆ, ಬಿ.ಎಸ್.ಎನ್.ಎಲ್. ಹನುಮಂತ : ಶ್ರೀ ಜಿ.ಎನ್.ಹೆಗಡೆ ಬಿ.ಎಸ್.ಎನ್.ಎಲ್. ಬ್ರಾಹ್ಮಣ : ಶ್ರೀ ಎಮ್.ಡಿ.ಹರಿಕಾಂತ, ಮಂಕಿ. ರಾಮರೂಪ : ಡಾ.ಎಸ್.ಡಿ.ಹೆಗಡೆ. ಹೊನ್ನಾವರ.
ಸರ್ವರಿಗೂಆದರದ ಸ್ವಾಗತ ಬಯಸುವವರು ಶ್ರೀ ಗೋಪಾಲಕೃಷ್ಣ ಭಾಗವತ, ಯಕ್ಷಲೋಕ ಹಳದೀಪುರ.ಡಾ. ಎಸ್. ಡಿ. ಹೆಗಡೆ, “ಸ್ಫೂರ್ತಿರಂಗ” ಹೊನ್ನಾವರ ಮತ್ತು ಮೇಘಶ್ರೀ ಸೇವಾ ಸಂಸ್ಥೆ, ಮಂಕಿ ಇದರ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು.
More Stories
ಸಾನ್ವಿ ರಾವ್ ಹೊನ್ನಾವರ, ದ್ವೀತಿಯ ಪಿಯುಸಿ ಕಾಮರ್ಸ ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ. :
ಬಿಜೆಪಿ ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯದಲ್ಲೂ ಏನೂ ಮಾಡಿಲ್ಲ: ಮಂಕಾಳ ವೈದ್ಯ ಟೀಕೆ
ಬಿಜೆಪಿ ಬಿಜೆಪಿ ಎಂದು ಕುಣಿಯುವ ಯುವಕರಿಗೆ ಮತದಾನದ ಹಕ್ಕು ನೀಡಿದ್ದು ಕಾಂಗ್ರೆಸ್: ದೇಶಪಾಂಡೆ