May 20, 2024

Bhavana Tv

Its Your Channel

ಸುಬ್ರಹ್ಮಣ್ಯ ಧಾರೇಶ್ವರರಿಗೆ ಶ್ರದ್ಧಾಂಜಲಿ ಮತ್ತು ತಾಳಮದ್ದಳೆ : ಪಾರ್ತಿಸುಬ್ಬ ವಿರಚಿತ“ವಾಲಿವಧೆ”

ಹೊನ್ನಾವರ : ಯಕ್ಷಲೋಕ (ರಿ.) ಹಳದೀಪುರ, ಸ್ಫೂರ್ತಿರಂಗ, ಹೊನ್ನಾವರ, ಕ.ಸಾ.ಪ. ಹೊನ್ನಾವರಘಟಕ, ಅಮ್ನಾಯಃಯಕ್ಷ ಸಂಸ್ಕೃತಿ ಬಳಗ ಗಾಳಿಮನೆ ಮತ್ತು ಮೇಘಶ್ರೀ ಸೇವಾ ಸಂಸ್ಥೆ ಮಂಕಿ ಇವುಗಳ ಸಂಯುಕ್ತಆಶ್ರಯದಲ್ಲಿ ಹೊನ್ನಾವರದಲ್ಲಿ ದಿ.ಸುಬ್ರಹ್ಮಣ್ಯ ಧಾರೇಶ್ವರರಿಗೆ ಶ್ರದ್ಧಾಂಜಲಿ ಮತ್ತು ತಾಳಮದ್ದಳೆ : ಪಾರ್ತಿಸುಬ್ಬ ವಿರಚಿತ“ವಾಲಿವಧೆ” ದಿನಾಂಕ : 10-05-2024 ರಂದು ಶುಕ್ರವಾರ. 3-00 ರಿಂದ ಸಂಜೆ 6-00 ರವರೆಗೆ ಸ್ಫೂರ್ತಿರಂಗ ಕಾರ್ಯಾಲಯ, ‘ನಮ್ಮನೆ’ ಫಾರೆಸ್ಟ್ ಕಾಲೊನಿ, ಪ್ರಭಾತನಗರದಲ್ಲಿ ನಡೆಯಲಿದೆ.
ಹಿಮ್ಮೇಳ : ಭಾಗವತರು : ಕಡತೋಕಾ ಶ್ರೀ ಗೋಪಾಲಕೃಷ್ಣ ಭಾಗವತ, ಹಳದೀಪುರ.. ಶ್ರೀ ಗಣೇಶಯಾಜಿ, ಇಡಗುಂಜಿ. ಮದ್ದಳೆ ಮತ್ತುಚಂಡೆ : ಶ್ರೀ ಶ್ರೀಪಾದ ಭಟ್ಟಕಡತೋಕಾ, ಶ್ರೀ ಪಿ.ಕೆ.ಹೆಗಡೆ ಹರಿಕೇರಿ. ಕುಮಾರ ಮಯೂರ ಮತ್ತುಕುಮಾರಕಾರ್ತಿಕೇಯ ವಂದೂರು

ಮುಮ್ಮೇಳ :ರಾಮ : ಶ್ರೀ ಜಿ.ಎನ್.ಹೆಗಡೆ,ಬಿ.ಎಸ್.ಎನ್.ಎಲ್. ಲಕ್ಷö್ಮಣ: ಶ್ರೀ ಎಮ್.ಡಿ.ಹರಿಕಾಂತ, ಮಂಕಿ. ವಾಲಿ :. ಡಾ. ವಿ|| ವಿನಾಯಕ ಭಟ್ಟ, ಗಾಳಿಮನೆ.ತಾರೆ : ಶ್ರೀ ರಾಮಗೌಡಗುಣವಂತೆ. ಸುಗ್ರೀವ: ಶ್ರೀ ಎಮ್.ಎಮ್.ಹೆಗಡೆ ಬಿ.ಎಸ್.ಎನ್.ಎಲ್.

ಕಡತೋಕಾ ಶ್ರೀ ಗೋಪಾಲಕೃಷ್ಣ ಭಾಗವತ, ಡಾ.ಎಸ್. ಡಿ. ಹೆಗಡೆ, ಶ್ರೀ ಎಸ್.ಎಚ್.ಗೌಡ,. ಶ್ರೀ
ಎಮ್.ಡಿ.ಹರಿಕಾಂತ“ಯಕ್ಷರAಗ” ಮಾಸಪತ್ರಿಕೆ ಮತ್ತು“ಸ್ಫೂರ್ತಿರಂಗ” ಹೊನ್ನಾವರ ಕ.ಸಾ.ಪ. ಮತ್ತು
ಮೇಘಶ್ರೀ ಸೇವಾ ಸಂಸ್ಥೆ ಇವುಗಳ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು -: ಸರ್ವರಿಗೂ ಆದರದ
ಸ್ವಾಗತ ಬಯಸಿದ್ದಾರೆ

error: