ಹೊನ್ನಾವರ : ಯಕ್ಷಲೋಕ (ರಿ.) ಹಳದೀಪುರ, ಸ್ಫೂರ್ತಿರಂಗ, ಹೊನ್ನಾವರ, ಕ.ಸಾ.ಪ. ಹೊನ್ನಾವರಘಟಕ, ಅಮ್ನಾಯಃಯಕ್ಷ ಸಂಸ್ಕೃತಿ ಬಳಗ ಗಾಳಿಮನೆ ಮತ್ತು ಮೇಘಶ್ರೀ ಸೇವಾ ಸಂಸ್ಥೆ ಮಂಕಿ ಇವುಗಳ ಸಂಯುಕ್ತಆಶ್ರಯದಲ್ಲಿ ಹೊನ್ನಾವರದಲ್ಲಿ ದಿ.ಸುಬ್ರಹ್ಮಣ್ಯ ಧಾರೇಶ್ವರರಿಗೆ ಶ್ರದ್ಧಾಂಜಲಿ ಮತ್ತು ತಾಳಮದ್ದಳೆ : ಪಾರ್ತಿಸುಬ್ಬ ವಿರಚಿತ“ವಾಲಿವಧೆ” ದಿನಾಂಕ : 10-05-2024 ರಂದು ಶುಕ್ರವಾರ. 3-00 ರಿಂದ ಸಂಜೆ 6-00 ರವರೆಗೆ ಸ್ಫೂರ್ತಿರಂಗ ಕಾರ್ಯಾಲಯ, ‘ನಮ್ಮನೆ’ ಫಾರೆಸ್ಟ್ ಕಾಲೊನಿ, ಪ್ರಭಾತನಗರದಲ್ಲಿ ನಡೆಯಲಿದೆ.
ಹಿಮ್ಮೇಳ : ಭಾಗವತರು : ಕಡತೋಕಾ ಶ್ರೀ ಗೋಪಾಲಕೃಷ್ಣ ಭಾಗವತ, ಹಳದೀಪುರ.. ಶ್ರೀ ಗಣೇಶಯಾಜಿ, ಇಡಗುಂಜಿ. ಮದ್ದಳೆ ಮತ್ತುಚಂಡೆ : ಶ್ರೀ ಶ್ರೀಪಾದ ಭಟ್ಟಕಡತೋಕಾ, ಶ್ರೀ ಪಿ.ಕೆ.ಹೆಗಡೆ ಹರಿಕೇರಿ. ಕುಮಾರ ಮಯೂರ ಮತ್ತುಕುಮಾರಕಾರ್ತಿಕೇಯ ವಂದೂರು
ಮುಮ್ಮೇಳ :ರಾಮ : ಶ್ರೀ ಜಿ.ಎನ್.ಹೆಗಡೆ,ಬಿ.ಎಸ್.ಎನ್.ಎಲ್. ಲಕ್ಷö್ಮಣ: ಶ್ರೀ ಎಮ್.ಡಿ.ಹರಿಕಾಂತ, ಮಂಕಿ. ವಾಲಿ :. ಡಾ. ವಿ|| ವಿನಾಯಕ ಭಟ್ಟ, ಗಾಳಿಮನೆ.ತಾರೆ : ಶ್ರೀ ರಾಮಗೌಡಗುಣವಂತೆ. ಸುಗ್ರೀವ: ಶ್ರೀ ಎಮ್.ಎಮ್.ಹೆಗಡೆ ಬಿ.ಎಸ್.ಎನ್.ಎಲ್.
ಕಡತೋಕಾ ಶ್ರೀ ಗೋಪಾಲಕೃಷ್ಣ ಭಾಗವತ, ಡಾ.ಎಸ್. ಡಿ. ಹೆಗಡೆ, ಶ್ರೀ ಎಸ್.ಎಚ್.ಗೌಡ,. ಶ್ರೀ
ಎಮ್.ಡಿ.ಹರಿಕಾಂತ“ಯಕ್ಷರAಗ” ಮಾಸಪತ್ರಿಕೆ ಮತ್ತು“ಸ್ಫೂರ್ತಿರಂಗ” ಹೊನ್ನಾವರ ಕ.ಸಾ.ಪ. ಮತ್ತು
ಮೇಘಶ್ರೀ ಸೇವಾ ಸಂಸ್ಥೆ ಇವುಗಳ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು -: ಸರ್ವರಿಗೂ ಆದರದ
ಸ್ವಾಗತ ಬಯಸಿದ್ದಾರೆ
More Stories
ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಕೂಜಳ್ಳಿಯ ಹಿರಿಯ ಜೀವ ಅನಸೂಯಾ ಹೆಗಡೆ,
ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ಸಹಯಾನದ ಅಂಗಳದಲ್ಲಿ
ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯನಿಂದ ದೂರು,