May 19, 2024

Bhavana Tv

Its Your Channel

ಕುಮಟಾ ಹೊಸ ಬಸ್ ನಿಲ್ದಾಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿ ವಿಸರ್ಜನೆ

ಕುಮಟಾ ಹೊಸ ಬಸ್ ನಿಲ್ದಾಣ ದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿಯನ್ನು ವಿಜೃಂಭಣೆಯಿAದ ವಿಸರ್ಜಿಸಲಾಯಿತು ಭಟ್ಕಳದ ಗಣೇಶ ದೇವಾಡಿಗ ರವರ ಮಾರುತಿ ಚಂಡೆ ಬಳಗದ ಚಂಡೆ ನಾದನ ವಿಸರ್ಜನೆಗೆ ಹೆಚ್ಚಿನ ಮೆರಗು ತಂದಿತ್ತು
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರು ನೌಕರರು ಸಿಬ್ಬಂದಿಗಳು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆ ಯಲ್ಲಿ ಪಾಲ್ಗೊಂಡರು,

error: