ಯಲ್ಲಾಪುರ : ಕಳೆದ ಎರಡು ವರ್ಷಗಳಿಂದ ಉದ್ಯಮನಗರದಲ್ಲಿ ಕಾರ್ಮಿಕ ಇಲಾಖೆಯಿಂದ ಪ್ರಾರಂಭವಾದ ಶಿಶು ಪಾಲನ ಕೇಂದ್ರಕ್ಕೆ (ಅಂಗನವಾಡಿ) ಈಗ ನಾಲ್ಕು ತಿಂಗಳುಗಳಿAದ ಮಕ್ಕಳಿಗೆ ಪೌಷ್ಟಿಕಾಂಶ ಆಹಾರದ ಕೊರತೆಯಾಗಿದೆ. ಪಾಲಕರು ಅನೇಕ ಸಲ ಇದನ್ನು ಸಂಬAಧಪಟ್ಟವರಲ್ಲಿ ವಿನಂತಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲದ್ದರಿಂದ ಶಾಲೆಯ ಅಧ್ಯಕ್ಷರಾದ ಗಣೇಶ ಪಾಟಣಕರ ಹಾಗೂ ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷರಾದ ಎಂ ಡಿ ಮುಲ್ಲಾ ಹಾಗೂ ಎಲ್ಲಾ ಪಾಲಕರು ಸೇರಿ ಆಹಾರ ಒದಗಿಸಿಕೊಡುವಂತೆ ಯಲ್ಲಾಪುರ ತಾಲೂಕಿನ ತಹಶೀಲ್ದಾರರ ಬಳಿ ಮನವಿ ನೀಡಿ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ