ಭಟ್ಕಳ ; ಸಿದ್ಧಾರ್ಧ ಪದವಿ ಮಹಾವಿದ್ಯಾಲಯ, ಶಿರಾಲಿ ಇದರ ಕರ್ನಾಟಕ ವಿಶ್ವವಿದ್ಯಾಲಯದ ೨೦೨೧-೨೨ ರ ಬಿ.ಕಾಂ ೫ ನೇ ಸೆಮಿಸ್ಟರನ ಫಲಿತಾಂಶ ಪ್ರಕಟವಾಗಿದ್ದು, ೯೭% ಫಲಿತಾಂಶ ಬಂದಿರುತ್ತದೆ.
ಬಿ.ಕಾA ಪರೀಕ್ಷೆಯಲ್ಲಿ ಕು. ನಾಗರತ್ನ ನಾಗಪ್ಪ ನಾಯ್ಕ ೯೫.೪೩%, ಕು. ಚಂದ್ರಕಲಾ ವೆಂಕಟ್ರಮಣ ನಾಯ್ಕ ೯೩.೮೬%, ಕು. ರಾಧಿಕಾ ಶನಿಯಾರ ದೇವಡಿಗ ೯೩.೫೭ %, ಕು. ತಿರುಮಲ ವಿ. ದೇವಡಿಗ ೯೨.೫೭% ಹಾಗೂ ಕು. ವಿನುತಾ ಗಣಪತಿ ನಾಯ್ಕ ೯೨.೪೩% ಅಂಕ ಪಡೆದಿರುತ್ತಾರೆ.
೩೦ ವಿದ್ಯಾರ್ಥಿಗಳು ಜisಣiಟಿಛಿಣioಟಿ ನಲ್ಲಿ ತೇರ್ಗಡೆ ಹೊಂದಿರುತ್ತಾರೆ.
ವಿದ್ಯಾರ್ಧಿಗಳ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
More Stories
ಅಕ್ಷಯ ತೃತೀಯ ದಿನದಂದು ಮನೆಗೆ ನುಗಿದ ಕಳ್ಳರು:
ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ನ ೪೧ ನೇ ವಾರ್ಷಿಕ ಅಥ್ಲೆಟಿಕ್ ಮೀಟ್
ಸಿದ್ದಾರ್ಥ ಆಂಗ್ಲ ಮಾದ್ಯಮ ಪ್ರೌಢಶಾಲೆ ಶಿರಾಲಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಉತ್ತಮ ಸಾಧನೆ