April 28, 2024

Bhavana Tv

Its Your Channel

ಸಿದ್ಧಾರ್ಧ ಪದವಿ ಮಹಾವಿದ್ಯಾಲಯ, ಬಿ.ಕಾಂ ೫ ನೇ ಸೆಮಿಸ್ಟರನ ಫಲಿತಾಂಶ ೯೭%

ಭಟ್ಕಳ ; ಸಿದ್ಧಾರ್ಧ ಪದವಿ ಮಹಾವಿದ್ಯಾಲಯ, ಶಿರಾಲಿ ಇದರ ಕರ್ನಾಟಕ ವಿಶ್ವವಿದ್ಯಾಲಯದ ೨೦೨೧-೨೨ ರ ಬಿ.ಕಾಂ ೫ ನೇ ಸೆಮಿಸ್ಟರನ ಫಲಿತಾಂಶ ಪ್ರಕಟವಾಗಿದ್ದು, ೯೭% ಫಲಿತಾಂಶ ಬಂದಿರುತ್ತದೆ.

ಬಿ.ಕಾA ಪರೀಕ್ಷೆಯಲ್ಲಿ ಕು. ನಾಗರತ್ನ ನಾಗಪ್ಪ ನಾಯ್ಕ ೯೫.೪೩%, ಕು. ಚಂದ್ರಕಲಾ ವೆಂಕಟ್ರಮಣ ನಾಯ್ಕ ೯೩.೮೬%, ಕು. ರಾಧಿಕಾ ಶನಿಯಾರ ದೇವಡಿಗ ೯೩.೫೭ %, ಕು. ತಿರುಮಲ ವಿ. ದೇವಡಿಗ ೯೨.೫೭% ಹಾಗೂ ಕು. ವಿನುತಾ ಗಣಪತಿ ನಾಯ್ಕ ೯೨.೪೩% ಅಂಕ ಪಡೆದಿರುತ್ತಾರೆ.

೩೦ ವಿದ್ಯಾರ್ಥಿಗಳು ಜisಣiಟಿಛಿಣioಟಿ ನಲ್ಲಿ ತೇರ್ಗಡೆ ಹೊಂದಿರುತ್ತಾರೆ.

ವಿದ್ಯಾರ್ಧಿಗಳ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
error: