ಭಟ್ಕಳ ; ಸಿದ್ಧಾರ್ಧ ಪದವಿ ಮಹಾವಿದ್ಯಾಲಯ, ಶಿರಾಲಿ ಇದರ ಕರ್ನಾಟಕ ವಿಶ್ವವಿದ್ಯಾಲಯದ ೨೦೨೧-೨೨ ರ ಬಿ.ಕಾಂ ೫ ನೇ ಸೆಮಿಸ್ಟರನ ಫಲಿತಾಂಶ ಪ್ರಕಟವಾಗಿದ್ದು, ೯೭% ಫಲಿತಾಂಶ ಬಂದಿರುತ್ತದೆ.
ಬಿ.ಕಾA ಪರೀಕ್ಷೆಯಲ್ಲಿ ಕು. ನಾಗರತ್ನ ನಾಗಪ್ಪ ನಾಯ್ಕ ೯೫.೪೩%, ಕು. ಚಂದ್ರಕಲಾ ವೆಂಕಟ್ರಮಣ ನಾಯ್ಕ ೯೩.೮೬%, ಕು. ರಾಧಿಕಾ ಶನಿಯಾರ ದೇವಡಿಗ ೯೩.೫೭ %, ಕು. ತಿರುಮಲ ವಿ. ದೇವಡಿಗ ೯೨.೫೭% ಹಾಗೂ ಕು. ವಿನುತಾ ಗಣಪತಿ ನಾಯ್ಕ ೯೨.೪೩% ಅಂಕ ಪಡೆದಿರುತ್ತಾರೆ.
೩೦ ವಿದ್ಯಾರ್ಥಿಗಳು ಜisಣiಟಿಛಿಣioಟಿ ನಲ್ಲಿ ತೇರ್ಗಡೆ ಹೊಂದಿರುತ್ತಾರೆ.
ವಿದ್ಯಾರ್ಧಿಗಳ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
More Stories
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.
ಸಮುದ್ರ ಕಿನಾರೆಯಲ್ಲಿ ಆಟವಾಡಲು ಹೋಗಿದ್ದ ಇಬ್ಬರು ಬಾಲಕರು ನೀರು
ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮುಂಬತ್ತಿ ಪ್ರಜ್ವಲನೆ ಕಾರ್ಯಕ್ರಮ