ಭಟ್ಕಳ : ಹನುಮಾನ ನಗರ ಭಟ್ಕಳದಲ್ಲಿ ಹೊಂಡದಲ್ಲಿ 30 ಅಡಿ ಹೊಂಡದಲ್ಲಿ ಹಸು ಬಿದ್ದಿದ್ದು ತಕ್ಷಣ ಭಟ್ಕಳ ಅಗ್ನಿಶಾಮಕ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರು ಕರೆಗೆ ಸ್ಪಂದಿಸಿದ ವಾಹನದ ರಕ್ಷಣಾ ಹಗ್ಗ ಹಾಗೂ ಹೋಸ್ ಗಳ ಸಹಾಯದಿಂದ ಹಸುವನ್ನು ಮೇಲಕ್ಕೆ ಎತ್ತಿ ರಕ್ಷಣೆ ಮಾಡಿ ಸಂಭAದಿಸಿದವರಿಗೆ ಒಪ್ಪಿಸಲಾಯಿತು.
ಈ ರಕ್ಷಣಾ ಕರೆಯಲ್ಲಿ ಕಾರ್ಯ ನಿರ್ವಹಿಸಿದ ಅಧಿಕಾರಿ/ಸಿಬ್ಬಂದಿಯವರು ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಎಸ್ ರಮೇಶ , ಮಂಜುನಾಥ ಹೆಗಡೆ , ಮಾರುತಿ ನಾಯ್ಕ , ಚಂದ್ರಶೇಖರ್ ನಾಯ್ಕ ಶಂಕರ ಲಮಾಣಿ , ಅಕ್ಷಯ ಹಿರೇಮಠ, ವೆಂಕಟ್ರಮಣ ಮೊಗೆರ, ಮಂಜುನಾಥ ನಾಯ್ಕ.
More Stories
ಮೊಬೈಲ್ ಹ್ಯಾಕ್ ಮಾಡಿ ಖಾತೆಯಲ್ಲಿದ್ದ ಲಕ್ಷಾಂತರ ಹಣ ಕ್ಷಣಾರ್ಧದಲ್ಲಿ ಮಾಯ,
ಅಕ್ಷಯ ತೃತೀಯ ದಿನದಂದು ಮನೆಗೆ ನುಗಿದ ಕಳ್ಳರು:
ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ನ ೪೧ ನೇ ವಾರ್ಷಿಕ ಅಥ್ಲೆಟಿಕ್ ಮೀಟ್