ಹೊನ್ನಾವರ : ಕೆಳಗಿನ ಮೂಡ್ಕಣಿ ಶ್ರೀ ಮಹಾಸತಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯದ ಬಗ್ಗೆ ಸ್ವಾಮೀಯ ಪ್ರಸಾದ ರೂಪವಾಗಿ 1 ಲಕ್ಷ ರೂಪಾಯಿ ಡಿ.ಡಿ ಯನ್ನು ಧರ್ಮಸ್ಥಳ ಸಂಘದ ಹೊನ್ನಾವರ ತಾಲೂಕಿನ
ಯೋಜನಾಧಿಕಾರಿಗಳಾದ ವಾಸಂತಿ ಆಮಿನ್ ಹಾಗೂ ಮೇಲ್ವಿಚಾರಕರಾದ ಶ್ರೀಕಾಂತ ನಾಯ್ಕ ರವರು ದೇವಸ್ಥಾನಕ್ಕೆ ಹಸ್ತಾಂತರಿಸಿದರು.
ಈ ದೇವಸ್ಥಾನ ಕಟ್ಟಡಕ್ಕೆ ಸಹಕಾರ ನೀಡಿದ ಧರ್ಮದರ್ಶಿಗಳಾದ ಶ್ರೀ ವೀರೇಂದ್ರ ಹೆಗಡೆ ಯವರಿಗೆ ಕಟ್ಟಡದ ಸಮಿತಿಯವರಿಂದ ಊರ ನಾಗರಿಕರಿಂದ ಅನಂತ ನಮನೆಗಳು ಸಲ್ಲಿಸಿದರು ಡಿ ಡಿ ತಲುಪಿಸಲು ಆಗಮಿಸಿದ ತಾಲೂಕಾ ಯೋಜನಾಧಿಕಾರಿಗಳಾದ ವಾಸಂತಿ ಆಮಿನ್ ರವರು ಗ್ರಾಮೀಣಾಭಿವೃದ್ದಿಯ ಕಿರುಪರಿಚಯವನ್ನು ಜನರೆದರು ವಿವರಿಸಿದರು .
ಬಡವರಿಗಾಗಿ ಕಷ್ಟದಲ್ಲಿರುವರಿಗೆ ಹಾಗೂ ಅಭಿವೃಧ್ದಿ ಪರ ಯಾವ ಯಾವ ಕೆಲಸ ಕಾರ್ಯಗಳನ್ನು ನಿರ್ವಹಿಸಬಹುದೆಂದು ವಿವರಿಸಿದರು. ಜೊತೆಯಲ್ಲಿ ಮೇಲ್ವಿಚಾರಕರಾದ ಶ್ರೀಕಾಂತ ನಾಯ್ಕ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಜಿ ಹೆಚ್ ನಾಯ್ಕ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು
More Stories
ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ಸಹಯಾನದ ಅಂಗಳದಲ್ಲಿ
ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯನಿಂದ ದೂರು,
ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಮೂಕ ಕಾಡು ಪ್ರಾಣಿ ಸಾವು