May 3, 2024

Bhavana Tv

Its Your Channel

ಆಟೋ ಚಾಲಕರ ಸಂಘದಿOದ ೭೫ನೇ ವರ್ಷದ ಸ್ವಾತಂತ್ರ‍್ಯ ದಿನಾಚರಣೆ

ಇಳಕಲ್ ನಗರದ ಹೃದಯಭಾಗವಾದ ಎಸ್ ಆರ್ ಕಂಠಿ ವೃತ್ತದಲ್ಲಿ ಆಟೋ ಚಾಲಕರ ಸಂಘದಿAದ ಹಮ್ಮಿಕೊಂಡ ಭಾರತದ ೭೫ನೇ ವರ್ಷದ ಸ್ವಾತಂತ್ರ‍್ಯ ದಿನಾಚರಣೆಯ ಅಂಗವಾಗಿ ಹುನಗುಂದ ತಾಲ್ಲೂಕು ಮತಕ್ಷೇತ್ರದ ಮಾಜಿ ಶಾಸಕರಾದ ವಿಜಯಾನಂದ ಎಸ್ ಕಾಶಪ್ಪನವರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು .

ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರಾದ ಸುರೇಶ ಜಂಗಲಿ ,ಅಮೃತ್ ಬಿಜ್ಜಲ್ ಮತ್ತು ಅಟೋ ಚಾಲಕ ಸಂಘದ ಅಧ್ಯಕ್ಷರಾದ ಮಹಮ್ಮದ್ ಗಡಾದ ,ಮಂಜುನಾಥ್ ಟಂಕಸಾಲಿ ,ದಾವಲ್ ರಶ್ಮಿ ,ಲಿಂಬಣ್ಣ ರಾಠೊಡ್ ಹಾಗೂ ಕಾಂಗ್ರೆಸ್ ಪಕ್ಷದ ಧುರೀಣರು, ಯಲ್ಲಪ್ಪ ರಾಜಾಪುರ , ಮಹೆಬೂಬ್ ಸುಗಂಧಿ , ಬಾಗವಾನ್ ,ಯುವಕರು ಮುಖಂಡರು ,ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು .

ವರದಿ :ವಿನೋದ ಬಾರಿಗಿಡದ ಭಾವನಾ ಟಿವಿ ಇಳಕಲ್.

error: